ಅತಿಥಿಗಳಿಂದ ಬಹಿಷ್ಕಾರ ಎಚ್ಚರಿಕೆ!, ಗೋಳು ಕೇಳೋರಿಲ್ಲ ಎಂಬ ಬೇಸರ, ಕಷ್ಟದಲ್ಲಿದ್ದಾರೆ ರಾಜ್ಯದ 3,527 ಪಿಯುಸಿ ಶಿಕ್ಷಕರು

ಶ್ರವಣ ಕುಮಾರ್ ನಾಳ, ಮಂಗಳೂರು ಪ್ರತೀ ದಿನ 10 ಗಂಟೆ ಕರ್ತವ್ಯ, ಮಾಸಿಕ 11 ಸಾವಿರ ರೂ.ವೇತನ, ವರ್ಷಕ್ಕೆ 8 ತಿಂಗಳು ಮಾತ್ರ ಉದ್ಯೋಗ, ಮರು ನೇಮಕಾತಿಯ ಆಮಿಷದಲ್ಲೇ ದುಡಿಸಿಕೊಳ್ಳುವ ಪ್ರಾಂಶುಪಾಲರು, ಇಂತಹ ಸ್ಥಿತಿಯಿದ್ದರೂ, ತಮ್ಮನ್ನು ಕೇಳುವವರೇ ಇಲ್ಲ ಎಂಬ ಕಾರಣ ಮುಂದಿಟ್ಟು ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧೀನದಲ್ಲಿ 1229+29 ಪದವಿಪೂರ್ವ ಕಾಲೇಜುಗಳಿದ್ದು, ಉಪನ್ಯಾಸಕರ ಹುದ್ದೆ … Continue reading ಅತಿಥಿಗಳಿಂದ ಬಹಿಷ್ಕಾರ ಎಚ್ಚರಿಕೆ!, ಗೋಳು ಕೇಳೋರಿಲ್ಲ ಎಂಬ ಬೇಸರ, ಕಷ್ಟದಲ್ಲಿದ್ದಾರೆ ರಾಜ್ಯದ 3,527 ಪಿಯುಸಿ ಶಿಕ್ಷಕರು