ನಡುರಸ್ತೆಯಲ್ಲಿ ಖಡ್ಗಗಳನ್ನು ಹಿಡಿದು ನೃತ್ಯ ಮಾಡಿದ ಕಾರ್ಯಕರ್ತರು!

ಬೆಳಗಾವಿ: ಹಿಂದು ಪರ ಸಂಘಟನೆಯೊಂದು ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಹಾಡುಹಗಲೇ ತಲ್ವಾರ್​(ಖಡ್ಗ) ಹಿಡಿದು ಸಂಭ್ರಮಿಸಿದ ಪ್ರಸಂಗ ನಡೆದಿದೆ. ಬೆಳಗಾವಿಯ ಪೀರನವಾಡಿ ಕ್ರಾಸ್​​ನ ಬ್ರಹ್ಮನಗರದ ಹನುಮಾನ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಮಾರಕಾಸ್ತ್ರಗಳೊಂದಿಗೆ ನೃತ್ಯ ಮಾಡುತ್ತಿದ್ದರೂ ಪೊಲೀಸರು ಕೈಕಟ್ಟಿ ಕುಳಿತಿದ್ದುದು ವಿಪರ್ಯಾಸ. ಆಯುಧ ಪೂಜೆಯ ಅಂಗವಾಗಿ ಬಜರಂಗ ದಳ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ತಲ್ವಾರ್​ ಸಮೇತವಾಗಿ ಆಗಮಿಸಿದ ಕಾರ್ಯಕರ್ತರು, ನಡು ಬೀದಿಯಲ್ಲಿ ತಲ್ವಾರ್​ ಹಿಡಿದು ಡ್ಯಾನ್ಸ್ ಮಾಡಿದರು. ಕೆಲವು ಕಾರ್ಯಕರ್ತರು … Continue reading ನಡುರಸ್ತೆಯಲ್ಲಿ ಖಡ್ಗಗಳನ್ನು ಹಿಡಿದು ನೃತ್ಯ ಮಾಡಿದ ಕಾರ್ಯಕರ್ತರು!