ಸಮಯಕ್ಕೆ ಬಾರದ ವರ..ಭಾವನ ಜೊತೆ ಮದುವೆಗೆ ಸಜ್ಜಾದ ವಧು..! ಮುಂದೆ ನಡೆದಿದ್ದೇ ಬೇರೆ!?

ಲಖನೌ: ಉತ್ತರ ಪ್ರದೇಶದ ಜುನ್ಸಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭಕ್ಕೆ ವರ ನಿಗದಿತ ಸಮಯಕ್ಕೆ ಬಾರದೆ ಹೋಗಿದ್ದು, ಇದರಿಂದ ಬೇಸತ್ತ ವಧು ಅದೇ ಮುಹೂರ್ತದಲ್ಲಿ ತನ್ನ ಭಾವನನ್ನು ವರಿಸಿ ಮದುವೆ ಮಾಡಿಕೊಂಡಿದ್ದಾಳೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ. ಇದನ್ನೂ ಓದಿ: ಸೈಕ್ಲಿಂಗ್​ ಮಾಡುವಾಗ ಕ್ಯಾಬ್​ ಡಿಕ್ಕಿ: ಇಂಟೆಲ್ ಇಂಡಿಯಾ ಮಾಜಿ ಮುಖ್ಯಸ್ಥ ಅವತಾರ್ ಸೈನಿ ಮೃತ್ಯು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯವರ ಸಾಮೂಹಿಕ ವಿವಾಹ ಯೋಜನೆಯಡಿ ನವದಂಪತಿಗಳಿಗೆ 51 ಸಾವಿರ ರೂ. ನೀಡುತ್ತಿದೆ. ಈ ಪ್ರಯೋಜನ ಪಡೆಯಲು ಹೀಗೆ ಮಾಡಲಾಗಿದೆ … Continue reading ಸಮಯಕ್ಕೆ ಬಾರದ ವರ..ಭಾವನ ಜೊತೆ ಮದುವೆಗೆ ಸಜ್ಜಾದ ವಧು..! ಮುಂದೆ ನಡೆದಿದ್ದೇ ಬೇರೆ!?