ಸಮಯಕ್ಕೆ ಬಾರದ ವರ..ಭಾವನ ಜೊತೆ ಮದುವೆಗೆ ಸಜ್ಜಾದ ವಧು..! ಮುಂದೆ ನಡೆದಿದ್ದೇ ಬೇರೆ!?
ಲಖನೌ: ಉತ್ತರ ಪ್ರದೇಶದ ಜುನ್ಸಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭಕ್ಕೆ ವರ ನಿಗದಿತ ಸಮಯಕ್ಕೆ ಬಾರದೆ ಹೋಗಿದ್ದು, ಇದರಿಂದ ಬೇಸತ್ತ ವಧು ಅದೇ ಮುಹೂರ್ತದಲ್ಲಿ ತನ್ನ ಭಾವನನ್ನು ವರಿಸಿ ಮದುವೆ ಮಾಡಿಕೊಂಡಿದ್ದಾಳೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸೈಕ್ಲಿಂಗ್ ಮಾಡುವಾಗ ಕ್ಯಾಬ್ ಡಿಕ್ಕಿ: ಇಂಟೆಲ್ ಇಂಡಿಯಾ ಮಾಜಿ ಮುಖ್ಯಸ್ಥ ಅವತಾರ್ ಸೈನಿ ಮೃತ್ಯು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯವರ ಸಾಮೂಹಿಕ ವಿವಾಹ ಯೋಜನೆಯಡಿ ನವದಂಪತಿಗಳಿಗೆ 51 ಸಾವಿರ ರೂ. ನೀಡುತ್ತಿದೆ. ಈ ಪ್ರಯೋಜನ ಪಡೆಯಲು ಹೀಗೆ ಮಾಡಲಾಗಿದೆ … Continue reading ಸಮಯಕ್ಕೆ ಬಾರದ ವರ..ಭಾವನ ಜೊತೆ ಮದುವೆಗೆ ಸಜ್ಜಾದ ವಧು..! ಮುಂದೆ ನಡೆದಿದ್ದೇ ಬೇರೆ!?
Copy and paste this URL into your WordPress site to embed
Copy and paste this code into your site to embed