ಸಚಿವ ಆನಂದ್ ಸಿಂಗ್ ಪುತ್ರಿ ಅದ್ದೂರಿ ಆರತಕ್ಷತೆ; ಸೆಟ್​ಗೆ ಉತ್ತರ-ದಕ್ಷಿಣ ಭಾರತದ ವಾಸ್ತುಶಿಲ್ಪದ ಟಚ್..!

ವಿಜಯನಗರ: ಗಣ್ಯರ ಮಕ್ಕಳ ಮದುವೆ ಎಂದರೆ ಕಾರ್ಯಕ್ರಮದ ಮಟ್ಟ ದೊಡ್ಡದಾಗಿಯೆ ಇರುತ್ತೆ. ಇದೀಗ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪುತ್ರಿಯ ಅದ್ದೂರಿ ಆರತಕ್ಷತೆ ನಡೆಲಿದೆ. ಈ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಕೂಡ ನಡೆದಿದೆ. ಸಚಿವ ಆನಂದ್​ ಸಿಂಗ್​ ಮಗಳ ಆರತಕ್ಷತೆಗೆ ಗಣ್ಯಾತಿ ಗಣ್ಯರು, ಸಚಿವರು, ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಅದ್ದೂರಿ ಸೆಟ್ ಹಾಕಾಲಗಿದೆ. ಹೀಗಾಗಿ ಹೊಸಪೇಟೆಗೆ ಸಚಿವರ ದಂಡೇ ಆಗಮಿಸಲಿದೆ. ಆರತಕ್ಷತೆ ಸೆಟ್​ಗೆ ಉತ್ತರ, ದಕ್ಷಿಣ ಭಾರತದ ಶೈಲಿಯ ವಾಸ್ತುಶಿಲ್ಪದ ಟಚ್ … Continue reading ಸಚಿವ ಆನಂದ್ ಸಿಂಗ್ ಪುತ್ರಿ ಅದ್ದೂರಿ ಆರತಕ್ಷತೆ; ಸೆಟ್​ಗೆ ಉತ್ತರ-ದಕ್ಷಿಣ ಭಾರತದ ವಾಸ್ತುಶಿಲ್ಪದ ಟಚ್..!