ಸಚಿವ ಆನಂದ್ ಸಿಂಗ್ ಪುತ್ರಿ ಅದ್ದೂರಿ ಆರತಕ್ಷತೆ; ಸೆಟ್ಗೆ ಉತ್ತರ-ದಕ್ಷಿಣ ಭಾರತದ ವಾಸ್ತುಶಿಲ್ಪದ ಟಚ್..!
ವಿಜಯನಗರ: ಗಣ್ಯರ ಮಕ್ಕಳ ಮದುವೆ ಎಂದರೆ ಕಾರ್ಯಕ್ರಮದ ಮಟ್ಟ ದೊಡ್ಡದಾಗಿಯೆ ಇರುತ್ತೆ. ಇದೀಗ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪುತ್ರಿಯ ಅದ್ದೂರಿ ಆರತಕ್ಷತೆ ನಡೆಲಿದೆ. ಈ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಕೂಡ ನಡೆದಿದೆ. ಸಚಿವ ಆನಂದ್ ಸಿಂಗ್ ಮಗಳ ಆರತಕ್ಷತೆಗೆ ಗಣ್ಯಾತಿ ಗಣ್ಯರು, ಸಚಿವರು, ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಅದ್ದೂರಿ ಸೆಟ್ ಹಾಕಾಲಗಿದೆ. ಹೀಗಾಗಿ ಹೊಸಪೇಟೆಗೆ ಸಚಿವರ ದಂಡೇ ಆಗಮಿಸಲಿದೆ. ಆರತಕ್ಷತೆ ಸೆಟ್ಗೆ ಉತ್ತರ, ದಕ್ಷಿಣ ಭಾರತದ ಶೈಲಿಯ ವಾಸ್ತುಶಿಲ್ಪದ ಟಚ್ … Continue reading ಸಚಿವ ಆನಂದ್ ಸಿಂಗ್ ಪುತ್ರಿ ಅದ್ದೂರಿ ಆರತಕ್ಷತೆ; ಸೆಟ್ಗೆ ಉತ್ತರ-ದಕ್ಷಿಣ ಭಾರತದ ವಾಸ್ತುಶಿಲ್ಪದ ಟಚ್..!
Copy and paste this URL into your WordPress site to embed
Copy and paste this code into your site to embed