ಕಾಂಗ್ರೆಸ್ ಟಿಕೆಟ್ಗೆ ಪದವೀಧರರು, ವೈದ್ಯರು, ವಕೀಲರಿಂದಲೂ ಅರ್ಜಿ!
| ವಿಶೇಷ ವರದಿ ತುಮಕೂರು ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲೂ ಟಿಕೆಟ್ಗೆ ಪೈಪೋಟಿಯಿದೆ. ಪಿಎಚ್ಡಿ ಪದವೀಧರರು, ವೈದ್ಯರು, ವಕೀಲರು ಹಾಗೂ ಸ್ನಾತಕೋತ್ತರ ಪದವೀಧರರ ಹೊಸಮುಖಗಳೂ ಟಿಕೆಟ್ಗೆ ಅರ್ಜಿ ಸಲ್ಲಿಸಿರುವುದು ಕಾಂಗ್ರೆಸ್ ಮಟ್ಟಿಗೆ ಹೊಸ ಬೆಳವಣಿಗೆ ಎನಿಸಿದೆ. ಇರುವ ಹನ್ನೊಂದು ಸ್ಥಾನಗಳಿಗೆ ಈವರೆಗೆ 29 ಜನ ಅರ್ಜಿ ಸಲ್ಲಿಸಿದ್ದಾರೆ. ಡಾ.ಜಿ.ಪರಮೇಶ್ವರ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅವರ ಜತೆಗೆ ಮಾಜಿ ಶಾಸಕ ಡಾ.ರಫೀಕ್ಅಹ್ಮದ್ ತುಮಕೂರು … Continue reading ಕಾಂಗ್ರೆಸ್ ಟಿಕೆಟ್ಗೆ ಪದವೀಧರರು, ವೈದ್ಯರು, ವಕೀಲರಿಂದಲೂ ಅರ್ಜಿ!
Copy and paste this URL into your WordPress site to embed
Copy and paste this code into your site to embed