ಕಾಂಗ್ರೆಸ್​ ಟಿಕೆಟ್​ಗೆ ಪದವೀಧರರು, ವೈದ್ಯರು, ವಕೀಲರಿಂದಲೂ ಅರ್ಜಿ!

| ವಿಶೇಷ ವರದಿ ತುಮಕೂರು ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲೂ ಟಿಕೆಟ್​ಗೆ ಪೈಪೋಟಿಯಿದೆ. ಪಿಎಚ್​ಡಿ ಪದವೀಧರರು, ವೈದ್ಯರು, ವಕೀಲರು ಹಾಗೂ ಸ್ನಾತಕೋತ್ತರ ಪದವೀಧರರ ಹೊಸಮುಖಗಳೂ ಟಿಕೆಟ್​ಗೆ ಅರ್ಜಿ ಸಲ್ಲಿಸಿರುವುದು ಕಾಂಗ್ರೆಸ್​ ಮಟ್ಟಿಗೆ ಹೊಸ ಬೆಳವಣಿಗೆ ಎನಿಸಿದೆ. ಇರುವ ಹನ್ನೊಂದು ಸ್ಥಾನಗಳಿಗೆ ಈವರೆಗೆ 29 ಜನ ಅರ್ಜಿ ಸಲ್ಲಿಸಿದ್ದಾರೆ. ಡಾ.ಜಿ.ಪರಮೇಶ್ವರ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅವರ ಜತೆಗೆ ಮಾಜಿ ಶಾಸಕ ಡಾ.ರಫೀಕ್​ಅಹ್ಮದ್​ ತುಮಕೂರು … Continue reading ಕಾಂಗ್ರೆಸ್​ ಟಿಕೆಟ್​ಗೆ ಪದವೀಧರರು, ವೈದ್ಯರು, ವಕೀಲರಿಂದಲೂ ಅರ್ಜಿ!