ದೇಶದ ಜನತೆಗೆ ಮತ್ತೊಂದು ಸಂತಸದ ಸುದ್ದಿ; ಆ ತೈಲದ್ದಾಯ್ತು, ಈಗ ಈ ಎಣ್ಣೆ ಬೆಲೆಯೂ ಇಳಿಕೆ..

ದೆಹಲಿ: ದೇಶದ ಜನರಿಗೆ ತೈಲ ಬೆಲೆ ಅಂದರೆ ಪೆಟ್ರೋಲ್-ಡೀಸೆಲ್‌ ಬೆಲೆ ಇಳಿಕೆ ಮಾಡಿ ಸಂತೋಷದ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಖುಷಿಯ ಸಂಗತಿಯನ್ನು ತಿಳಿಸಿದೆ. ಈ ಮೂಲಕ ಜನರ ಮನಗೆಲ್ಲಲು ಕೇಂದ್ರ ಸರ್ಕಾರ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದೆ. ಪೆಟ್ರೋಲ್-ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಸುವ ಮೂಲಕ ಬೆಲೆ ಇಳಿಕೆಗೆ ಕಾರಣವಾಗಿದ್ದ ಕೇಂದ್ರ ಸರ್ಕಾರ ಇದೀಗ ಖಾದ್ಯ ತೈಲದ ಬೆಲೆ ಇಳಿಸುವ ಸಲುವಾಗಿ ಅದರ ಮೇಲಿನ ಮೂಲ ಕರವನ್ನು ಕಡಿತಗೊಳಿಸಿದೆ. ಇದನ್ನೂ ಓದಿ: ಅಣ್ಣ-ತಮ್ಮ ಸೇರಿ ಕೆಲಸ … Continue reading ದೇಶದ ಜನತೆಗೆ ಮತ್ತೊಂದು ಸಂತಸದ ಸುದ್ದಿ; ಆ ತೈಲದ್ದಾಯ್ತು, ಈಗ ಈ ಎಣ್ಣೆ ಬೆಲೆಯೂ ಇಳಿಕೆ..