ಆದೇಶ ಹೊರಡಿಸಿ ಮುಜುಗರಕ್ಕೀಡಾಗಿ ವಾಪಸ್ ಪಡೆದ ಸರ್ಕಾರ; ಪದೇಪದೆ ಎಡವುತ್ತಿರುವುದಕ್ಕೆ ಜನರಿಂದ ಟೀಕೆ..

ಬೆಂಗಳೂರು: ರಾಜ್ಯದ 21 ಟ್ರಸ್ಟ್​ ಹಾಗೂ ಪ್ರತಿಷ್ಠಾನಗಳ ಅಧ್ಯಕ್ಷರು-ಸದಸ್ಯರ ಕುರಿತಂತೆ ತಕ್ಷಣದಿಂದ ಜಾರಿಗೆ ಬರುವಂತೆ ನಿನ್ನೆಯಷ್ಟೇ ಆದೇಶ ಹೊರಡಿಸಿದ್ದ ಸರ್ಕಾರ, ಅದರಿಂದಾಗಿ ಮುಜುಗರಕ್ಕೆ ಒಳಗಾಗಿದ್ದು, ಇಂದು ಆ ಆದೇಶವನ್ನು ವಾಪಸ್ ಪಡೆದಿದೆ. ಆ ಮೂಲಕ ಇಂದು ಮತ್ತೊಮ್ಮೆ ಸಾರ್ವಜನಿಕರಿಂದ ಟೀಕೆಗ ಒಳಗಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರ್ಕಾರದಿಂದ ರಚಿಸಲಾಗಿರುವ ಒಟ್ಟು 21 ಟ್ರಸ್ಟ್​​-ಪ್ರತಿಷ್ಠಾನಗಳ ನೂತನ ಅಧ್ಯಕ್ಷರು ಹಾಗೂ ಸದಸ್ಯರ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿತ್ತು. ಅಲ್ಲದೆ ‘ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ’ ಎಂದೂ ಹೇಳಿತ್ತು. ಆದರೆ … Continue reading ಆದೇಶ ಹೊರಡಿಸಿ ಮುಜುಗರಕ್ಕೀಡಾಗಿ ವಾಪಸ್ ಪಡೆದ ಸರ್ಕಾರ; ಪದೇಪದೆ ಎಡವುತ್ತಿರುವುದಕ್ಕೆ ಜನರಿಂದ ಟೀಕೆ..