‘ಭಾಗ್ಯ ನಿಧಿ ತುಂಬಿ ತುಳುಕತಲೇ ಪರಾಕ್’ ಎಂದ ಮೈಲಾರದ ಗೊರವಯ್ಯ!
ವಿಜಯನಗರ: ಹರಪನಹಳ್ಳಿ ಪಟ್ಟಣದ ಹೊರವಲಯದ ಮೈಲಾರದಲ್ಲಿ ಗೊರವಯ್ಯ ಬಿಲ್ಲನ್ನು ಏರಿ ಪ್ರತೀ ವರ್ಷ ಕಾರ್ಣಿಕ ನುಡಿಯುತ್ತಾರೆ. ಈ ಕಾರ್ಣಿಕದಲ್ಲಿ ರಾಜ್ಯದ ದೇಶದ ಒಟ್ಟಾರೆ ಭವಿಷ್ಯವನ್ನು ನುಡಿಯಲಾಗುತ್ತದೆ. ಪ್ರತೀ ವರ್ಷದಂತೆ ಈ ಬಾರಿಯೂ ಗೊರವಯ್ಯ ಕಾರ್ಣಿಕವನ್ನು ನುಡಿದಿದ್ದು ಈ ಬಾರಿ ಚುನಾವಣೆ ಹೊಸ್ತಿಲಲ್ಲೇ ಜಾತ್ರೆ ಬಂದಿರುವುದರಿಂದ ಭಕ್ತಾದಿಗಳು ಭವಿಷ್ಯವಾಣಿಗಾಗಿ ಕಾತರದಿಂದ ಕಾಯುತ್ತಿದ್ದರು. ಈ ಬಾರಿ ಬಿಲ್ಲನ್ನು ಏರಿದ್ದ ಗೊರವಯ್ಯ, ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ. ಅಂದಹಾಗೆ ಈ ಮೈಲಾರ ಇರುವುದು ವಿಜಯನಗರ ಜಿಲ್ಲೆಯ … Continue reading ‘ಭಾಗ್ಯ ನಿಧಿ ತುಂಬಿ ತುಳುಕತಲೇ ಪರಾಕ್’ ಎಂದ ಮೈಲಾರದ ಗೊರವಯ್ಯ!
Copy and paste this URL into your WordPress site to embed
Copy and paste this code into your site to embed