‘ಭಾಗ್ಯ ನಿಧಿ ತುಂಬಿ ತುಳುಕತಲೇ ಪರಾಕ್’ ಎಂದ ಮೈಲಾರದ ಗೊರವಯ್ಯ!

ವಿಜಯನಗರ: ಹರಪನಹಳ್ಳಿ ಪಟ್ಟಣದ ಹೊರವಲಯದ ಮೈಲಾರದಲ್ಲಿ ಗೊರವಯ್ಯ ಬಿಲ್ಲನ್ನು ಏರಿ ಪ್ರತೀ ವರ್ಷ ಕಾರ್ಣಿಕ ನುಡಿಯುತ್ತಾರೆ. ಈ ಕಾರ್ಣಿಕದಲ್ಲಿ ರಾಜ್ಯದ ದೇಶದ ಒಟ್ಟಾರೆ ಭವಿಷ್ಯವನ್ನು ನುಡಿಯಲಾಗುತ್ತದೆ. ಪ್ರತೀ ವರ್ಷದಂತೆ ಈ ಬಾರಿಯೂ ಗೊರವಯ್ಯ ಕಾರ್ಣಿಕವನ್ನು ನುಡಿದಿದ್ದು ಈ ಬಾರಿ ಚುನಾವಣೆ ಹೊಸ್ತಿಲಲ್ಲೇ ಜಾತ್ರೆ ಬಂದಿರುವುದರಿಂದ ಭಕ್ತಾದಿಗಳು ಭವಿಷ್ಯವಾಣಿಗಾಗಿ ಕಾತರದಿಂದ ಕಾಯುತ್ತಿದ್ದರು. ಈ ಬಾರಿ ಬಿಲ್ಲನ್ನು ಏರಿದ್ದ ಗೊರವಯ್ಯ, ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ. ಅಂದಹಾಗೆ ಈ ಮೈಲಾರ ಇರುವುದು ವಿಜಯನಗರ ಜಿಲ್ಲೆಯ … Continue reading ‘ಭಾಗ್ಯ ನಿಧಿ ತುಂಬಿ ತುಳುಕತಲೇ ಪರಾಕ್’ ಎಂದ ಮೈಲಾರದ ಗೊರವಯ್ಯ!