ಚಿನ್ನದ ರಾಣಿ ನಾಪತ್ತೆ ಆದಾಗಿನಿಂದ ಇವನೂ ಪತ್ತೆಯಿಲ್ಲ; ಪೊಲೀಸರಿಂದ ಈತನ ಪತ್ನಿ ವಿಚಾರಣೆ!
ತಿರುವನಂತಪುರ: ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿರುವ 30 ಕೆ.ಜಿ. ಚಿನ್ನದ ಪ್ರಕರಣ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೌದಿ ಅರೆಬಿಯಾ ದೂತಾವಾಸ ಕಚೇರಿಯ ಮಾಜಿ ಅಧಿಕಾರಿ ಹಾಗೂ ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನ ಸ್ಪೇಸ್ ಪಾರ್ಕ್ ಮಾರ್ಕೆಟಿಂಗ್ ಸಂಪರ್ಕ ಅಧಿಕಾರಿ ಸ್ವಪ್ನಾ ಸುರೇಶ್ ಪರಾರಿಯಾಗಿರುವ ಬೆನ್ನಲ್ಲೇ ದೂತಾವಾಸ ಕಚೇರಿಯ ಮಾಜಿ ಪಿಆರ್ಒ ಸರಿತ್ ಅವರ ಸಹಾಯಕರಾಗಿರುವ ಸಂದೀಪ್ ನಾಯರ್ ಅವರೂ ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂದೀಪ್ ಅವರ ಪತ್ನಿ … Continue reading ಚಿನ್ನದ ರಾಣಿ ನಾಪತ್ತೆ ಆದಾಗಿನಿಂದ ಇವನೂ ಪತ್ತೆಯಿಲ್ಲ; ಪೊಲೀಸರಿಂದ ಈತನ ಪತ್ನಿ ವಿಚಾರಣೆ!
Copy and paste this URL into your WordPress site to embed
Copy and paste this code into your site to embed