ಒಂದೇ ಕುಟುಂಬದ ಐವರ ಸಾವನ್ನು ಬಂಡವಾಳ ಮಾಡಿಕೊಂಡ ಸ್ವಯಂಘೋಷಿತ ದೇವಮಹಿಳೆಯಿಂದ ನೀಚ ಕೃತ್ಯ!

ತಿರುವನಂತಪುರಂ: ಸ್ವಯಂಘೋಷಿತ ದೇವಮಹಿಳೆಯೊಬ್ಬಳು ವಾಮಾಚಾರದ ಹೆಸರಿನಲ್ಲಿ ಕುಟುಂಬವೊಂದರಿಂದ 55 ಸವರನ್​ ಚಿನ್ನ ಮತ್ತು 1.5 ಲಕ್ಷ ರೂ. ಹಣ ಸುಲಿಗೆ ಮಾಡಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರದ ವೇಲ್ಲಾಯಾಣಿಯಲ್ಲಿ ನಡೆದಿದೆ. ವೆಲ್ಲಾಯಾಣಿ ಮೂಲದ ವಿಶ್ವಂಭರನ್​ ಅವರ ಕುಟುಂಬವನ್ನು ಕಲಿಯಕ್ಕವಿಲಾ ಬಸ್ ನಿಲ್ದಾಣದ ಬಳಿ ವಾಸಿಸುವ ವಿದ್ಯಾ ಅಲಿಯಾಸ್​ ಥೆಟ್ಟಿಯೋಡೆ ದೇವಿ ಎಂಬ ಮಹಿಳೆ ವಂಚಿಸಿದ್ದಾರೆ. 2021ರಲ್ಲೇ ಈ ಘಟನೆ ನಡೆದಿತ್ತು. ಆದರೆ ಆರೋಪಿಗಳ ಬೆದರಿಕೆಯಿಂದಾಗಿ ಕುಟುಂಬಸ್ಥರು ಇದನ್ನು ಆರಂಭದಲ್ಲಿ ಬಹಿರಂಗಪಡಿಸಿರಲಿಲ್ಲ. ನಾಲ್ಕು ತಿಂಗಳ ಹಿಂದೆಯೇ ಮನೆಯವರು ನೇಮೂರು … Continue reading ಒಂದೇ ಕುಟುಂಬದ ಐವರ ಸಾವನ್ನು ಬಂಡವಾಳ ಮಾಡಿಕೊಂಡ ಸ್ವಯಂಘೋಷಿತ ದೇವಮಹಿಳೆಯಿಂದ ನೀಚ ಕೃತ್ಯ!