ಒಂದೇ ಕುಟುಂಬದ ಐವರ ಸಾವನ್ನು ಬಂಡವಾಳ ಮಾಡಿಕೊಂಡ ಸ್ವಯಂಘೋಷಿತ ದೇವಮಹಿಳೆಯಿಂದ ನೀಚ ಕೃತ್ಯ!
ತಿರುವನಂತಪುರಂ: ಸ್ವಯಂಘೋಷಿತ ದೇವಮಹಿಳೆಯೊಬ್ಬಳು ವಾಮಾಚಾರದ ಹೆಸರಿನಲ್ಲಿ ಕುಟುಂಬವೊಂದರಿಂದ 55 ಸವರನ್ ಚಿನ್ನ ಮತ್ತು 1.5 ಲಕ್ಷ ರೂ. ಹಣ ಸುಲಿಗೆ ಮಾಡಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರದ ವೇಲ್ಲಾಯಾಣಿಯಲ್ಲಿ ನಡೆದಿದೆ. ವೆಲ್ಲಾಯಾಣಿ ಮೂಲದ ವಿಶ್ವಂಭರನ್ ಅವರ ಕುಟುಂಬವನ್ನು ಕಲಿಯಕ್ಕವಿಲಾ ಬಸ್ ನಿಲ್ದಾಣದ ಬಳಿ ವಾಸಿಸುವ ವಿದ್ಯಾ ಅಲಿಯಾಸ್ ಥೆಟ್ಟಿಯೋಡೆ ದೇವಿ ಎಂಬ ಮಹಿಳೆ ವಂಚಿಸಿದ್ದಾರೆ. 2021ರಲ್ಲೇ ಈ ಘಟನೆ ನಡೆದಿತ್ತು. ಆದರೆ ಆರೋಪಿಗಳ ಬೆದರಿಕೆಯಿಂದಾಗಿ ಕುಟುಂಬಸ್ಥರು ಇದನ್ನು ಆರಂಭದಲ್ಲಿ ಬಹಿರಂಗಪಡಿಸಿರಲಿಲ್ಲ. ನಾಲ್ಕು ತಿಂಗಳ ಹಿಂದೆಯೇ ಮನೆಯವರು ನೇಮೂರು … Continue reading ಒಂದೇ ಕುಟುಂಬದ ಐವರ ಸಾವನ್ನು ಬಂಡವಾಳ ಮಾಡಿಕೊಂಡ ಸ್ವಯಂಘೋಷಿತ ದೇವಮಹಿಳೆಯಿಂದ ನೀಚ ಕೃತ್ಯ!
Copy and paste this URL into your WordPress site to embed
Copy and paste this code into your site to embed