ಕಾಂಗ್ರೆಸ್​ನವರು ಈಗಲಾದರೂ ನಾಟಕ ನಿಲ್ಲಿಸಿದರಲ್ಲ ಎಂಬುದೇ ಖುಷಿ: ಅಸಾದುದ್ದೀನ್​ ಓವೈಸಿ

ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾಳೆಯೇ ಭೂಮಿಪೂಜೆ ನಡೆಯಲಿದ್ದು, ಇಂದು ಕಾಂಗ್ರೆಸ್​ ಹೇಳಿಕೆ ಬಿಡುಗಡೆ ಮಾಡಿತ್ತು. ರಾಮಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಹಬ್ಬ ಆಗಲಿ ಎಂದು ಪ್ರಿಯಾಂಕಾ ಗಾಂಧಿ ಸೇರಿ, ಕಾಂಗ್ರೆಸ್​ನ ಹಲವು ನಾಯಕರು ಹಾರೈಸಿದ್ದಾರೆ. ಹಾಗೇ ಪ್ರಿಯಾಂಕಾ ಗಾಂಧಿ ಇದನ್ನು ಟ್ವೀಟ್​ ಮಾಡಿದ್ದರು. ಅದರ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ, ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್​ನ ಉಳಿದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಟ್ವೀಟ್​ ಮಾಡಿರುವ ಅವರು, ಕಾಂಗ್ರೆಸ್​​​​​ನವರು ನಾಟಕವನ್ನು ಈಗಲಾದರೂ ನಿಲ್ಲಿಸಿದರಲ್ಲ..! ಈ … Continue reading ಕಾಂಗ್ರೆಸ್​ನವರು ಈಗಲಾದರೂ ನಾಟಕ ನಿಲ್ಲಿಸಿದರಲ್ಲ ಎಂಬುದೇ ಖುಷಿ: ಅಸಾದುದ್ದೀನ್​ ಓವೈಸಿ