ಕಾಂಗ್ರೆಸ್ನವರು ಈಗಲಾದರೂ ನಾಟಕ ನಿಲ್ಲಿಸಿದರಲ್ಲ ಎಂಬುದೇ ಖುಷಿ: ಅಸಾದುದ್ದೀನ್ ಓವೈಸಿ
ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾಳೆಯೇ ಭೂಮಿಪೂಜೆ ನಡೆಯಲಿದ್ದು, ಇಂದು ಕಾಂಗ್ರೆಸ್ ಹೇಳಿಕೆ ಬಿಡುಗಡೆ ಮಾಡಿತ್ತು. ರಾಮಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಹಬ್ಬ ಆಗಲಿ ಎಂದು ಪ್ರಿಯಾಂಕಾ ಗಾಂಧಿ ಸೇರಿ, ಕಾಂಗ್ರೆಸ್ನ ಹಲವು ನಾಯಕರು ಹಾರೈಸಿದ್ದಾರೆ. ಹಾಗೇ ಪ್ರಿಯಾಂಕಾ ಗಾಂಧಿ ಇದನ್ನು ಟ್ವೀಟ್ ಮಾಡಿದ್ದರು. ಅದರ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ನ ಉಳಿದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ನವರು ನಾಟಕವನ್ನು ಈಗಲಾದರೂ ನಿಲ್ಲಿಸಿದರಲ್ಲ..! ಈ … Continue reading ಕಾಂಗ್ರೆಸ್ನವರು ಈಗಲಾದರೂ ನಾಟಕ ನಿಲ್ಲಿಸಿದರಲ್ಲ ಎಂಬುದೇ ಖುಷಿ: ಅಸಾದುದ್ದೀನ್ ಓವೈಸಿ
Copy and paste this URL into your WordPress site to embed
Copy and paste this code into your site to embed