ಪಕ್ಷ ಬಿಡುವುದಾದರೆ ನಮ್ಮ ಹಣ ವಾಪಸ್​ ಕೊಡಿ: ಸಿಎಂ ಜಗನ್​ ಬೆಂಬಲಿಗರಿಂದ 60 ದಲಿತ ಕುಟುಂಬಗಳಿಗೆ ಬೆದರಿಕೆ!

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪಕ್ಷದ ಮುಖಂಡರೊಬ್ಬರಿಂದ ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ:‘ಡೆವಿಲ್’ ಸಿನಿಮಾ ಅಧಿಕೃತ ಮಾಹಿತಿ ಕೊಟ್ಟ ನಟ ದರ್ಶನ್​!  ಫೆ.11ರಂದು ಖಾಜಿಪೇಟೆ ಮಂಡಲದ ಆಂಜನೇಯಕೊಟ್ಟಾಳು ಗ್ರಾಮ ಪಂಚಾಯಿತಿ ಕೊತಪುಲ್ಲೂರಿನಲ್ಲಿ ಎಸ್‌ಸಿ ಮತ್ತು ಎಸ್‌ಟಿ ಕಾಲೋನಿಯ ಸುಮಾರು 60 ವೈಸಿಪಿ ಪಕ್ಷದ ಬೆಂಬಲಿತ ಕುಟುಂಬಗಳು ಮೈದುಕೂರು ಕ್ಷೇತ್ರದ ತೆಲುಗು ದೇಶಂ ಪಾರ್ಟಿ ಎಂಎಲ್​ಎ ಅಭ್ಯರ್ಥಿ ಪುಟ್ಟ ಸುಧಾಕರ್​ ಯಾದವ್​ ಅವರ ಸಮ್ಮುಖದಲ್ಲಿ ಟಿಡಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. … Continue reading ಪಕ್ಷ ಬಿಡುವುದಾದರೆ ನಮ್ಮ ಹಣ ವಾಪಸ್​ ಕೊಡಿ: ಸಿಎಂ ಜಗನ್​ ಬೆಂಬಲಿಗರಿಂದ 60 ದಲಿತ ಕುಟುಂಬಗಳಿಗೆ ಬೆದರಿಕೆ!