ಪಕ್ಷ ಬಿಡುವುದಾದರೆ ನಮ್ಮ ಹಣ ವಾಪಸ್ ಕೊಡಿ: ಸಿಎಂ ಜಗನ್ ಬೆಂಬಲಿಗರಿಂದ 60 ದಲಿತ ಕುಟುಂಬಗಳಿಗೆ ಬೆದರಿಕೆ!
ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪಕ್ಷದ ಮುಖಂಡರೊಬ್ಬರಿಂದ ಎಸ್ಸಿ ಮತ್ತು ಎಸ್ಟಿ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ:‘ಡೆವಿಲ್’ ಸಿನಿಮಾ ಅಧಿಕೃತ ಮಾಹಿತಿ ಕೊಟ್ಟ ನಟ ದರ್ಶನ್! ಫೆ.11ರಂದು ಖಾಜಿಪೇಟೆ ಮಂಡಲದ ಆಂಜನೇಯಕೊಟ್ಟಾಳು ಗ್ರಾಮ ಪಂಚಾಯಿತಿ ಕೊತಪುಲ್ಲೂರಿನಲ್ಲಿ ಎಸ್ಸಿ ಮತ್ತು ಎಸ್ಟಿ ಕಾಲೋನಿಯ ಸುಮಾರು 60 ವೈಸಿಪಿ ಪಕ್ಷದ ಬೆಂಬಲಿತ ಕುಟುಂಬಗಳು ಮೈದುಕೂರು ಕ್ಷೇತ್ರದ ತೆಲುಗು ದೇಶಂ ಪಾರ್ಟಿ ಎಂಎಲ್ಎ ಅಭ್ಯರ್ಥಿ ಪುಟ್ಟ ಸುಧಾಕರ್ ಯಾದವ್ ಅವರ ಸಮ್ಮುಖದಲ್ಲಿ ಟಿಡಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. … Continue reading ಪಕ್ಷ ಬಿಡುವುದಾದರೆ ನಮ್ಮ ಹಣ ವಾಪಸ್ ಕೊಡಿ: ಸಿಎಂ ಜಗನ್ ಬೆಂಬಲಿಗರಿಂದ 60 ದಲಿತ ಕುಟುಂಬಗಳಿಗೆ ಬೆದರಿಕೆ!
Copy and paste this URL into your WordPress site to embed
Copy and paste this code into your site to embed