ಶ್ರೀ ಕೃಷ್ಣನನ್ನು ಮದುವೆಯಾಗಲು ಸಿದ್ಧಳಾದ ಬಿಕಾಂ ಪದವೀಧರೆ; ಈ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ…

ಉತ್ತರಪ್ರದೇಶ: ಯುವತಿಯೊಬ್ಬಳು ಶ್ರೀ ಕೃಷ್ಣನನ್ನು ಮದುವೆಯಾಗಲಿದ್ದಾಳೆ. ಈ ಮದುವೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಈ ಕುರಿತಾದ ಸುದ್ದಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಏಕೆಂದರೆ ಈ ಮದುವೆಯು ಯಾವುದೇ ಮನುಷ್ಯರ ಜತೆ ಅಲ್ಲ ಭಗವಾನ್ ಶ್ರೀ ಕೃಷ್ಣನೊಂದಿಗೆ ನಡೆಯಲಿದೆ. ಭಕ್ತಿಯಲ್ಲಿ ಮುಳುಗಿರುವ ಗ್ವಾಲಿಯರ್ ನ ಬಿಕಾಂ ಪಧವೀಧರೆ ಆಗಿರವ ಶಿವಾನಿ (23) ಶ್ರೀ ಕೃಷ್ಣನೊಂದಿಗೆ ಮದುವೆಯಾಗಲು ಹೊರಟಿದ್ದಾಳೆ. ಭಗವಾನ್ ಶ್ರೀ ಕೃಷ್ಣನು ತನ್ನ ಕನಸಿನಲ್ಲಿ ಅನೇಕ … Continue reading ಶ್ರೀ ಕೃಷ್ಣನನ್ನು ಮದುವೆಯಾಗಲು ಸಿದ್ಧಳಾದ ಬಿಕಾಂ ಪದವೀಧರೆ; ಈ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ…