ಚಹಾ ಕೊಡಲು ತಡ ಮಾಡಿದ ಪತ್ನಿ; ಸಿಟ್ಟಿನಿಂದ ಆಕೆಯ ಶಿರಚ್ಛೇದ ಮಾಡಿದ
ಲಖನೌ: ಕೇಳಿದ ತಕ್ಷಣ ಚಹಾ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಶಿರಚ್ಛೇದ ಮಾಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಭೋಜ್ಪುರ್ ಎಂಬ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸುಂದರಿ (50) ಎಂದು ಗುರತಿಸಲಾಗಿದ್ದು, ಈಕೆಯ ಪತಿ ಧರಮ್ವೀರ್ (52)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಐದು ಟ್ರೋಪಿಗಳನ್ನು ಗೆದ್ದು ಕೊಟ್ಟಿರುವ ನನಗೆ ಅಗೌರವವಾಗಿದೆ; ಅಸಮಾಧಾನ ಹೊರಹಾಕಿದ ಹಿಟ್ಮ್ಯಾನ್ ಈ ಕುರಿತು ಪ್ರತಿಕ್ರಿಯಿಸಿರುವ ಗಾಜಿಯಾಬಾದ್ ವಿಭಾಗದ ಎಸಿಪಿ ಜ್ಞಾನ್ ಪ್ರಕಾಶ್ ರೈ, … Continue reading ಚಹಾ ಕೊಡಲು ತಡ ಮಾಡಿದ ಪತ್ನಿ; ಸಿಟ್ಟಿನಿಂದ ಆಕೆಯ ಶಿರಚ್ಛೇದ ಮಾಡಿದ
Copy and paste this URL into your WordPress site to embed
Copy and paste this code into your site to embed