ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!
ಗಾಂಧಿನಗರ: ದೇಶಾದ್ಯಂತ ಕರೊನಾ ಹಾವಳಿ ಕೈಮೀರಿ ಹೋಗಿದ್ದು, ಸೋಂಕಿನ ಪ್ರಕರಣಗಳಷ್ಟೇ ಅಲ್ಲದೆ ಕರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಸೋಂಕಿಗೆ ಒಳಗಾಗಿ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಸಮಯದಲ್ಲಿ ಬೆಡ್-ಆಕ್ಸಿಜನ್ ಸಿಗದಿರುವುದು ಒಂದೆಡೆಯಾದರೆ, ಇನ್ನು ಕರೊನಾದಿಂದಾಗಿ ಸತ್ತವರ ದೇಹಗಳನ್ನು ಸುಡಲೂ ಜಾಗವಿಲ್ಲದಂತಾಗಿದೆ. ಹೀಗೆ ಶವಸಂಸ್ಕಾರಕ್ಕೆ ಜಾಗದ ಕೊರತೆಯಿಂದಾಗಿ ಇಲ್ಲೊಂದು ಕಡೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ ಮಾಡುವಂತಾಗಿದೆ. ಕಸ ಹಾಕುವ ಜಾಗದಲ್ಲೇ ಚಿತೆಗಳನ್ನು ಹಾಕಿ ಶವಸಂಸ್ಕಾರ ನಡೆಸಲಾಗುತ್ತಿದೆ. ಗುಜರಾತ್ನ ಗಾಂಧಿನಗರದ ನಗರ ಪಾಲಿಕೆಗೆ ಸೇರಿರುವ, ಸಬರಮತಿ ನದಿ … Continue reading ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!
Copy and paste this URL into your WordPress site to embed
Copy and paste this code into your site to embed