ಕಸವಿಲೇವಾರಿ ಯಂತ್ರ ರಿಪೇರಿ ಮಾಡಲು ಹೋದ ಪೌರಕಾರ್ಮಿಕರು, ನಂತರ ಆಗಿದ್ದು ಘೋರ ದುರಂತ

ವಿಜಯಪುರ: ಕಸ ವಿಂಗಡಣೆ ಮಾಡುವ ಯಂತ್ರದಲ್ಲಿ ಸಿಲುಕಿ ಪೌರಕಾರ್ಮಿಕರಿಬ್ಬರು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂಡಿ ರಸ್ತೆಯಲ್ಲಿರುವ ಮಹಾನಗರ ಪಾಲಿಕೆ ಕಸ ವಿಲೇವಾರಿ ಘಟಕದಲ್ಲಿ ನಡೆದಿದೆ. ಸ್ಥಳೀಯ ಝಂಡಾಕಟ್ಟೆ ನಿವಾಸಿ ಅಯ್ಯೂಬ್ ಶಂಶುದ್ದೀನ ಶೇಖ್ (55) ಹಾಗೂ ರಹೀಂ ನಗರದ ನಿವಾಸಿ ರಫೀಕ್ ಮಹಿಬೂಬ ಇಲಕಲ್ಲ (41) ಮೃತ ದುರ್ದೈವಿಗಳು. ಘಟನೆ ವಿವರ:ಕಸ ವಿಲೇವಾರಿ ಹಾಗೂ ವಿಂಗಡಣೆ ಮಾಡಿ ಸ್ವಚ್ಛಗೊಳಿಸುವ ಹೈಡ್ರೋಲಿಕ್ ಯಂತ್ರವನ್ನು ಅಯ್ಯೂಬ್ ಚಲಾಯಿಸುತ್ತಿದ್ದನು. ಆಪರೇಟರ್ ಎಂದೇ ಈತ ನೇಮಕಗೊಂಡಿದ್ದನು. ಇಂದು ಏಕಾಏಕಿ ಯಂತ್ರ ಸ್ಥಗಿತಗೊಂಡಿದ್ದು, … Continue reading ಕಸವಿಲೇವಾರಿ ಯಂತ್ರ ರಿಪೇರಿ ಮಾಡಲು ಹೋದ ಪೌರಕಾರ್ಮಿಕರು, ನಂತರ ಆಗಿದ್ದು ಘೋರ ದುರಂತ