ಮತದಾನಕ್ಕೆ 3 ದಿನ ಇರುವಾಗಲೇ ನಗರಸಭೆ ಸದಸ್ಯನ ಕಿಡ್ನ್ಯಾಪ್​!

ಕಾರವಾರ/ಹಳಿಯಾಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಸದಸ್ಯನನ್ನು ಅಪಹರಣ ಮಾಡಿದ ಆರೋಪದ ಮೇರೆಗೆ ಶುಕ್ರವಾರ ಮೂವರನ್ನು ಬಂಧಿಸಲಾಗಿದೆ. ಗಂಗಾವತಿ ಕಾರ್ಪೋರೇಟರ್​ ಮನೋಹರಸ್ವಾಮಿ ಎಂಬುವವರನ್ನು ಅಪಹರಿಸಿ ಹಳಿಯಾಳಕ್ಕೆ ಕರೆತಂದಿದ್ದ ಗಂಗಾವತಿಯ ರಾಕೇಶ ಅಡಿವೆಪ್ಪ ನಾಯಕ (24), ಬಸವರಾಜ ಮಲ್ಲಪ್ಪ ಉಪ್ಪಾರ (22), ಶರಣಬಸು ಬಸವರಾಜ ವಂಕಲಕುಂಟೆ (24) ಬಂಧಿತರು. ಇನ್ನೊಬ್ಬ ಆರೋಪಿ ಲಿಂಗರಾಜ ಕ್ಯಾಂಪ್​ನ ರವಿ ಕುರುಬರ ತಲೆಮರೆಸಿಕೊಂಡಿದ್ದಾನೆ. ನ.2ರಂದು ಗಂಗಾವತಿ ನಗರಸಭೆಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಪರ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಅ.29ರಂದು ಕಾರ್ಪೋರೇಟರ್​ … Continue reading ಮತದಾನಕ್ಕೆ 3 ದಿನ ಇರುವಾಗಲೇ ನಗರಸಭೆ ಸದಸ್ಯನ ಕಿಡ್ನ್ಯಾಪ್​!