ಮತದಾನಕ್ಕೆ 3 ದಿನ ಇರುವಾಗಲೇ ನಗರಸಭೆ ಸದಸ್ಯನ ಕಿಡ್ನ್ಯಾಪ್!
ಕಾರವಾರ/ಹಳಿಯಾಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಸದಸ್ಯನನ್ನು ಅಪಹರಣ ಮಾಡಿದ ಆರೋಪದ ಮೇರೆಗೆ ಶುಕ್ರವಾರ ಮೂವರನ್ನು ಬಂಧಿಸಲಾಗಿದೆ. ಗಂಗಾವತಿ ಕಾರ್ಪೋರೇಟರ್ ಮನೋಹರಸ್ವಾಮಿ ಎಂಬುವವರನ್ನು ಅಪಹರಿಸಿ ಹಳಿಯಾಳಕ್ಕೆ ಕರೆತಂದಿದ್ದ ಗಂಗಾವತಿಯ ರಾಕೇಶ ಅಡಿವೆಪ್ಪ ನಾಯಕ (24), ಬಸವರಾಜ ಮಲ್ಲಪ್ಪ ಉಪ್ಪಾರ (22), ಶರಣಬಸು ಬಸವರಾಜ ವಂಕಲಕುಂಟೆ (24) ಬಂಧಿತರು. ಇನ್ನೊಬ್ಬ ಆರೋಪಿ ಲಿಂಗರಾಜ ಕ್ಯಾಂಪ್ನ ರವಿ ಕುರುಬರ ತಲೆಮರೆಸಿಕೊಂಡಿದ್ದಾನೆ. ನ.2ರಂದು ಗಂಗಾವತಿ ನಗರಸಭೆಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಪರ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಅ.29ರಂದು ಕಾರ್ಪೋರೇಟರ್ … Continue reading ಮತದಾನಕ್ಕೆ 3 ದಿನ ಇರುವಾಗಲೇ ನಗರಸಭೆ ಸದಸ್ಯನ ಕಿಡ್ನ್ಯಾಪ್!
Copy and paste this URL into your WordPress site to embed
Copy and paste this code into your site to embed