ಬಸ್​ ನಿಲ್ದಾಣದ ಜಾಗಕ್ಕಾಗಿ ಮಾರಾಮಾರಿ; ಕಲ್ಲು ಬಡಿಗೆ ಹಿಡಿದು ಪರಸ್ಪರ ಹೊಡೆದಾಡಿದ ಜನರು!

ಹಾವೇರಿ: ಎಲ್ಲರೂ ಗ್ರಾಮದ, ಹಾಗೂ ಒಂದ ಸಮುದಾಯದ ಜನರಾಗಿದ್ದರೂ ಬಸ್ ನಿಲ್ದಾಣದ ಜಾಗದ ವಿಚಾರಕ್ಕೆ ಎರಡು ಗುಂಪುಗಳು ನಡುವೆ ಮಾರಾಮಾರಿ ನಡೆದಿದೆ. ಓರ್ವ ವ್ಯಕ್ತಿಗೆ ಚಾಕು ಇರಿತವಾಗಿದ್ದು, ಎಂಟುಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಜನರು ಬಡಿಗೆ, ಚಾಕು, ಕಲ್ಲಿನಿಂದ ಹೊಡೆಯುತ್ತಿರೋ ದೃಶ್ಯ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ತಡಸ ಗ್ರಾಮದ ಕಮಲಾನಗರದ ತಾಂಡಾದಲ್ಲಿ ಕಂಡುಬಂದಿದೆ. ಕಮಲಾನಗರದ ತಾಂಡಾದಲ್ಲಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ … Continue reading ಬಸ್​ ನಿಲ್ದಾಣದ ಜಾಗಕ್ಕಾಗಿ ಮಾರಾಮಾರಿ; ಕಲ್ಲು ಬಡಿಗೆ ಹಿಡಿದು ಪರಸ್ಪರ ಹೊಡೆದಾಡಿದ ಜನರು!