ರಾಜ್ಘಾಟ್ನ ಗಾಂಧಿ ಸಮಾಧಿಯೇ ಜಲಾವೃತ: ಜಲಚರಗಳಿಂದ ಸ್ಥಳೀಯರಿಗೆ ಆತಂಕ, ಪ್ರವಾಸಿ ತಾಣಗಳ ಮೂಲಸೌಕರ್ಯಗಳು ನಾಶ
| ರಾಘವ ಶರ್ಮ ನಿಡ್ಲೆ, ನವದೆಹಲಿ ದೆಹಲಿಯ ರಾಜ್ಘಾಟ್ ಪ್ರದೇಶದಲ್ಲಿರುವ ಮಹಾತ್ಮ ಗಾಂಧಿ ಸಮಾಧಿ ಅಕ್ಷರಶಃ ಜಲಸಮಾಧಿಯಾಗಿದೆ. ಪ್ರವೇಶ ದ್ವಾರ ಸೇರಿದಂತೆ ನಾಲ್ಕೂ ದಿಕ್ಕುಗಳು ಜಲಾವೃತಗೊಂಡಿದ್ದು, ಸಮಾಧಿ ಸ್ಥಳವೂ ಮುಳುಗಿಹೋಗಿದೆ. ಯಮುನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೊಳವೆಗಳಿಂದ ತುಂಬಿ ಹೋಗಿದ್ದು, ನದಿ ನೀರು ನಗರವನ್ನು ಆಕ್ರಮಿಸುತ್ತಿದೆ. ಅಲ್ಲಲ್ಲಿ ಹಾವು ಸೇರಿದಂತೆ ಇತರೆ ಜಲಚರಗಳು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರನ್ನು ಆತಂಕದಲ್ಲಿ ದಿನಕಳೆವಂತೆ ಮಾಡಿದೆ. ಗುರುವಾರ ಸಂಜೆ ವೇಳೆಗೆ ಯಮುನಾ ನದಿಯ ದೆಹಲಿ ಜಲಮಾಪನ ಕೇಂದ್ರದಲ್ಲಿ 208.75 ಮೀಟರ್ ನೀರಿನ ಮಟ್ಟ … Continue reading ರಾಜ್ಘಾಟ್ನ ಗಾಂಧಿ ಸಮಾಧಿಯೇ ಜಲಾವೃತ: ಜಲಚರಗಳಿಂದ ಸ್ಥಳೀಯರಿಗೆ ಆತಂಕ, ಪ್ರವಾಸಿ ತಾಣಗಳ ಮೂಲಸೌಕರ್ಯಗಳು ನಾಶ
Copy and paste this URL into your WordPress site to embed
Copy and paste this code into your site to embed