ನ.1 ರಿಂದ ರೈತರಿಗೆ ಬೆಳೆ ಸಾಲದ ಪ್ರಕ್ರಿಯೆ ಸರಳ; ಸುಲಭ ಆನ್​ಲೈನ್​ ಸಲ್ಲಿಕೆಗೆ FRUITS ತಂತ್ರಾಂಶ!

ಬೆಂಗಳೂರು: ರೈತರು ಬೆಳೆ ಸಾಲ ಪಡೆಯಲು ಇದೀಗ ಮತ್ತಷ್ಟು ಸರಳ ಪ್ರಕ್ರಿಯೆ ರೂಪಿಸಲಾಗಿದೆ. ಕೃಷಿ ಸಾಲ ಪಡೆಯಲು ರೈತರು ಬ್ಯಾಂಕಿನಿಂದ ನಮೂನೆ-3 ಘೋಷಣಾ ಪ್ರಮಾಣ ಪತ್ರವನ್ನು ಉಪ ನೋಂದಣಾಧಿಕಾರಿಗಳ ಕಚೇರಿಗೆ ಖುದ್ದು ಹೋಗಿ ಸಲ್ಲಿಸಿ ಪಹಣಿಯಲ್ಲಿ ನಮೂದಿಸುವ ಅಗತ್ಯವಿಲ್ಲ. ಇದೀಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಇ-ಆಡಳಿತ ಇಲಾಖೆಯ ಫ್ರೂಟ್ಸ್ ವೆಬ್‌ಸೈಟ್‌ಗೆ ಸಂಯೋಜನೆ ಮಾಡಲಾಗಿದೆ. ಈ FRUITS ತಂತ್ರಾಂಶದ ಮೂಲಕ ಆನ್​​ಲೈನ್​ ಮುಖಾಂತರ ಡಿಜಿಟಲ್ ಸಹಿವುಳ್ಳ ಘೋಷಣಾ ಪತ್ರವನ್ನು (ಫಾರಂ-3) ಉಪನೋಂದಣಿ ಕಚೇರಿಗಳಲ್ಲೇ ಕಾವೇರಿ … Continue reading ನ.1 ರಿಂದ ರೈತರಿಗೆ ಬೆಳೆ ಸಾಲದ ಪ್ರಕ್ರಿಯೆ ಸರಳ; ಸುಲಭ ಆನ್​ಲೈನ್​ ಸಲ್ಲಿಕೆಗೆ FRUITS ತಂತ್ರಾಂಶ!