| ರುದ್ರಣ್ಣ ಹರ್ತಿಕೋಟೆ ಬೆಳಗಾವಿ ಹಳ್ಳಿಗರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತೆಗೆದುಕೊಂಡು ಹೋಗುವ ಕಾರ್ಯಕ್ರಮವಾದ ‘ಗ್ರಾಮವಾಸ್ತವ್ಯ’ ಸಂದರ್ಭದಲ್ಲಿ ಉಪಾಹಾರಕ್ಕೆ ಹೋಗುವ ದಲಿತರ ಮನೆಯ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಕಂದಾಯ ಸಚಿವ ಆರ್. ಅಶೋಕ್ ವಿಶಿಷ್ಟವಾದ ಗ್ರಾಮವಾಸ್ತವ್ಯದ ಮೂಲಕ ಇಲಾಖೆಯ ಆಡಳಿತವನ್ನು ಚುರುಕು ಗೊಳಿಸುವುದರೊಂದಿಗೆ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಶಿಕ್ಷಣಕ್ಕೂ ಆದ್ಯತೆ ನೀಡಲಾಗುತ್ತಿದೆ. ಅಶೋಕ್ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ದಲಿತರೊಬ್ಬರ ಮನೆಯಲ್ಲಿ … Continue reading ಉಪಾಹಾರ ಕೊಟ್ಟಿದ್ದ ದಲಿತರ ಮಕ್ಕಳಿಗೆ ಉಚಿತ ಶಿಕ್ಷಣ: ಗ್ರಾಮವಾಸ್ತವ್ಯದಲ್ಲಿ ಭೇಟಿ ನೀಡಿದ್ದ ಮನೆಯ ವಿದ್ಯಾರ್ಥಿಗಳಿಗೆ ಸೌಲಭ್ಯ; ಸಚಿವ ಅಶೋಕ್ ನಿರ್ಧಾರ
Copy and paste this URL into your WordPress site to embed
Copy and paste this code into your site to embed