ಜಪಾನ್ನಲ್ಲಿ ಭೂಕಂಪ.. 28ನೇ ಮಹಡಿಯಲ್ಲಿ ರಾಜಮೌಳಿ ಕುಟುಂಬ!
ಟೋಕಿಯೋ: ಜಪಾನ್ನಲ್ಲಿ ಸಂಭವಿಸಿದ ಭೂಕಂಪದಿಂದ ನಿರ್ದೇಶಕ ಎಸ್.ಎಸ್.ರಾಜಮೌಳಿ ಕುಟುಂಬ ಪಾರಾಗಿದ್ದಾರೆ. ರಾಜಮೌಳಿ ಪುತ್ರ ಎಸ್.ಎಸ್. ಕಾರ್ತಿಕೇಯ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಂಕ್ ಫುಡ್ ತಿನ್ನಬೇಡ ಎಂದಿದ್ದಕ್ಕೆ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ! ‘ಆರ್ಆರ್ಆರ್’ ಚಿತ್ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದು ಮತ್ತು ಜಪಾನ್ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ ಹಿನ್ನೆಲೆಯಲ್ಲಿ . ರಾಜಮೌಳಿ ಮತ್ತು ಕುಟುಂಬ ಜಪಾನ್ಗೆ ಹೋಗಿ ಅಲ್ಲಿನ ಪ್ರೇಕ್ಷಕರೊಂದಿಗೆ ಭಾಗವಹಿಸುತ್ತ ಈ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಇದರ ನಡುವೆ ಕಾರ್ತಿಕೇಯ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಗುರುವಾರ ಜಪಾನ್ನಲ್ಲಿ ಭೂಕಂಪ … Continue reading ಜಪಾನ್ನಲ್ಲಿ ಭೂಕಂಪ.. 28ನೇ ಮಹಡಿಯಲ್ಲಿ ರಾಜಮೌಳಿ ಕುಟುಂಬ!
Copy and paste this URL into your WordPress site to embed
Copy and paste this code into your site to embed