ಸೇನಾ ನೇಮಕಾತಿ ನೆಪದಲ್ಲಿ ವಂಚನೆ; ಸೇವೆಯಿಂದ ಓಡಿ ಹೋಗಿದ್ದ ಮಾಜಿ ನೌಕರ ಸೆರೆ
ಬೆಂಗಳೂರು: ಭಾರತೀಯ ಸೇನೆಯಲ್ಲಿ ನೌಕರಿ ಕೊಡಿಸುವುದಾಗಿ 150 ಯುವಕರಿಗೆ ವಂಚಿಸಿದ್ದ ಇಬ್ಬರನ್ನು ಮಿಲಿಟರಿ ಗುಪ್ತಚರ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹುಬ್ಬಳ್ಳಿಯ ಶಿವರಾಜ್ ವಟಗಲ್ (40) ಮತ್ತು ಭೀಮವ್ವ ಬಂಧಿತರು. ದಾವಣಗೆರೆಯ ಪ್ರಕಾಶ್ ಮತ್ತು ಇತರರು ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಿಸಿ ಬೆಂಗಳೂರಿನ ಮಿಲಿಟರಿ ಗುಪ್ತಚರ ಅಧಿಕಾರಿಗಳು ಮತ್ತು ಶ್ರೀರಾಂಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತೀಯ ಸೇನೆಗೆ ಸೇರಿಕೊಂಡಿದ್ದ ಹುಬ್ಬಳ್ಳಿಯ … Continue reading ಸೇನಾ ನೇಮಕಾತಿ ನೆಪದಲ್ಲಿ ವಂಚನೆ; ಸೇವೆಯಿಂದ ಓಡಿ ಹೋಗಿದ್ದ ಮಾಜಿ ನೌಕರ ಸೆರೆ
Copy and paste this URL into your WordPress site to embed
Copy and paste this code into your site to embed