ಮಂಡ್ಯದ ವಿಸಿ ನಾಲೆಯಲ್ಲಿ 3 ದಿನದ ಅಂತರದಲ್ಲಿ 2 ದುರಂತ: ನೆಂಟರನ್ನು ಕರೆಯಲು ಹೋದವರು ದುರ್ಮರಣ

ಮಂಡ್ಯ: ನಿನ್ನೆ (ಜು.29) ರಾತ್ರಿ ವಿ.ಸಿ. ನಾಲೆಗೆ ಕಾರು ಉರುಳಿ ಬಿದ್ದು ನಾಲ್ವರು ದುರಂತ ಸಾವಿಗೀಡಾದ ಘಟನೆ ಗಾಮನಹಳ್ಳಿ ಬಳಿ ನಡೆದಿದೆ. ಕೇವಲ ಮೂರು ದಿನದ ಅಂತರದಲ್ಲಿ ನಡೆದ ಮತ್ತೊಂದು ದುರಂತ ಘಟನೆ ಇದಾಗಿದೆ. ಎರಡು ಪ್ರತ್ಯೇಕ ಘಟನೆಯಲ್ಲಿ ವಿ.ಸಿ ನಾಲೆಗೆ ಕಾರು ಉರುಳಿ ಐವರು ಜಲಸಮಾಧಿಯಾಗಿದ್ದಾರೆ. ಕಳೆದ ಗುರುವಾರ ಮಂಡ್ಯದ ತಿಬ್ಬನಹಳ್ಳಿ ಬಳಿ ನಡೆದ ದುರಂತದಲ್ಲಿ ಓರ್ವ ಮೃತಪಟ್ಟಿದ್ದ. ಆ ಘಟನೆ ಮಾಸುವ ಮುನ್ನವೇ ನಿನ್ನೆ ರಾತ್ರಿ ಮತ್ತೊಂದು ದುರಂತ ಸಂಭವಿಸಿದೆ. ಇದನ್ನೂ ಓದಿ: ಇಸ್ರೋ … Continue reading ಮಂಡ್ಯದ ವಿಸಿ ನಾಲೆಯಲ್ಲಿ 3 ದಿನದ ಅಂತರದಲ್ಲಿ 2 ದುರಂತ: ನೆಂಟರನ್ನು ಕರೆಯಲು ಹೋದವರು ದುರ್ಮರಣ