ದ್ವಿಚಕ್ರವಾಹನ ಕದ್ದು ಸಿಕ್ಕಿಬಿದ್ದ ನಾಲ್ವರು… ರೌಡಿಶೀಟರ್ ಕೊಲೆ ಸಂಚು ಬೆಳಕಿಗೆ!

ಬೆಂಗಳೂರು: ರೌಡಿಶೀಟರ್‌ವೊಬ್ಬನ ಹತ್ಯೆಗೆ ಬಳಸಲು ದ್ವಿಚಕ್ರವಾಹನ ದರೋಡೆ ಮಾಡಿದ ನಾಲ್ವರು ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸುಂಕದಕಟ್ಟೆಯ ನಿವಾಸಿ ವಿಕ್ರಮ್ (20), ಮಂಜುನಾಥ್ (21), ಸಾಗರ್ (19), ನವೀನ್ (21) ಬಂಧಿತರು. ತಲೆಮರೆಸಿಕೊಂಡಿರುವ ಶಶಿ ಅಲಿಯಾಸ್ ಲೂಸ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳಿಂದ 2 ದ್ವಿಚಕ್ರವಾಹನ ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೇ 31ರಂದು ಸಂಜೆ 6.15ರಲ್ಲಿ ಕಾಮಾಕ್ಷಿಪಾಳ್ಯದ ನೀಲಗಿರಿ ತೋಪಿನ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಸ್ಕೂಟರ್‌ಗೆ ಪಟ್ರೋಲ್ ಹಾಕಿಸಿ, ಚಕ್ರಕ್ಕೆ … Continue reading ದ್ವಿಚಕ್ರವಾಹನ ಕದ್ದು ಸಿಕ್ಕಿಬಿದ್ದ ನಾಲ್ವರು… ರೌಡಿಶೀಟರ್ ಕೊಲೆ ಸಂಚು ಬೆಳಕಿಗೆ!