ಸಾವರ್ಕರ್ ಸಂಸ್ಕೃತಿ ಬೇಡ; ಸರ್ವೇ ಜನಃ ಸುಖಿನೋಭವಂತು ಎನ್ನುವ ಬ್ರಾಹ್ಮಣರು ನಮಗೆ ಬೇಕು!
ಕಾರವಾರ: ಬ್ರಾಹ್ಮಣ ಮಹಾಸಭಾದ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಘೋಷ ವಾಕ್ಯ ಜೆಡಿಎಸ್ನದ್ದೂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಗೋಕರ್ಣ ಮಹಾಬಲೇಶ್ವರ ದೇವರ ದರ್ಶನ ಪಡೆದು ಪಂಚರತ್ನ ಯಾತ್ರೆ ಆರಂಭಿಸಿದ ಅವರು ಮಾಧ್ಯಮದ ಪ್ರತಿನಿಧಿಗಳ ಜತೆ ಮಾತನಾಡುತ್ತಾ, ಬ್ರಾಹ್ಮಣ ಮಹಾಸಭಾಕ್ಕೆ ಜಾಗ ಕೊಟ್ಟವನೇ ನಾನು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಮಾಡಿ ಅದಕ್ಕೆ 5 ಕೋಟಿ ಮಂಜೂರು ಮಾಡಿದವ ನಾನೇ. ಬಿಜೆಪಿ ಮಂಡಳಿಗೆ ಎಷ್ಟು ಹಣ ಕೊಟ್ಟಿದೆ ಎಂದು ಬಹಿರಂಗ ಮಾಡಲಿ ಎಂದರು. … Continue reading ಸಾವರ್ಕರ್ ಸಂಸ್ಕೃತಿ ಬೇಡ; ಸರ್ವೇ ಜನಃ ಸುಖಿನೋಭವಂತು ಎನ್ನುವ ಬ್ರಾಹ್ಮಣರು ನಮಗೆ ಬೇಕು!
Copy and paste this URL into your WordPress site to embed
Copy and paste this code into your site to embed