ಹಗರಣಗಳ ತನಿಖೆಗೆ ಸ್ವಾಗತ, ಬಿಜೆಪಿಗೆ ಚಿಂತೆಯಿಲ್ಲ: ಮಾಜಿ ಸಿಎಂ ಬಿಎಸ್ವೈ
ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ಹಗರಣಗಳು ಆಗಿದ್ದರೆ ತನಿಖೆಗೆ ಮುಕ್ತ ಸ್ವಾಗತವಿದೆ. ಇದಕ್ಕಾಗಿ ಬಿಜೆಪಿ ಚಿಂತೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಶಿಕಾರಿಪುರಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಹಗರಣಗಳಿದ್ದರೆ ಪತ್ತೆ ಹಚ್ಚಿ ತನಿಖೆ ನಡೆಸಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಹಗರಣಗಳ ತನಿಖೆ ಮಾಡುತ್ತೇವೆ ಎಂಬ ಹೇಳಿಕೆಯಿಂದ ಬಿಜೆಪಿ ಹೆದರುವುದಿಲ್ಲ. ಆಡಳಿತದ ಚುಕ್ಕಾಣಿ ಹಿಡಿದ ಹೊಸತರಲ್ಲಿ ಹೀಗೆ ಹೇಳುವುದು ಸಹಜವೆಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ ನಟಿ, ನಿರೂಪಕಿ … Continue reading ಹಗರಣಗಳ ತನಿಖೆಗೆ ಸ್ವಾಗತ, ಬಿಜೆಪಿಗೆ ಚಿಂತೆಯಿಲ್ಲ: ಮಾಜಿ ಸಿಎಂ ಬಿಎಸ್ವೈ
Copy and paste this URL into your WordPress site to embed
Copy and paste this code into your site to embed