ಟ್ರಾಫಿಕ್ ಸಮಸ್ಯೆಗಳಿಗೂ 112ಗೆ ಕರೆ ಮಾಡಿ; ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ

ಬೆಂಗಳೂರು : ಸಂಚಾರ ದಟ್ಟಣೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ, ರಸ್ತೆ ಅಪಘಾತ ಹೀಗೆ ಸಂಚಾರ ಸಮಸ್ಯೆಗಳ ಬಗ್ಗೆ ಇನ್ನುಂದೆ ನಮ್ಮ-112ಗೆ (ಪೊಲೀಸ್ ನಿಯಂತ್ರಣ ಕೊಠಡಿ) ನಾಗರಿಕರು ಕರೆ ಮಾಡಿ ಪೊಲೀಸರ ಸಹಾಯ ಪಡೆಯಬಹುದು. ಇದುವರೆಗೆ ಕಳ್ಳತನ, ಕೊಲೆ, ಕಿರುಕುಳ ಮತ್ತು ರೋಡ್ ರೋಮಿಯೋಗಳ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸೈಬರ್ ಅಪರಾಧ ಸಂಬಂಧ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ದೂರು ಕೊಡುವ ಅವಕಾಶ ಇತ್ತು. ಇನ್ಮುಂದೆ ಸಂಚಾರ ಸಮಸ್ಯೆಗಳಿಗೂ ನಿಯಂತ್ರಣ ಕೊಠಡಿಗೆ ಕರೆ … Continue reading ಟ್ರಾಫಿಕ್ ಸಮಸ್ಯೆಗಳಿಗೂ 112ಗೆ ಕರೆ ಮಾಡಿ; ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ