ಸ್ವಾಮೀಜಿಯಾಗಲಿದ್ದಾರೆ ಮಾಜಿ ಸಚಿವ ಪುಟ್ಟಸ್ವಾಮಿ! ಗಾಣಿಗ ಮಠದ ಪೀಠಾಧಿಪತಿ ಆಗಿ ಸದ್ಯದಲ್ಲೇ ಪಟ್ಟಾಭಿಷೇಕ!
ಬೆಂಗಳೂರು: ಇದುವರೆಗೆ ಮಾಜಿ ಸಚಿವರಾಗಿದ್ದ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ.ಜೆ.ಪುಟ್ಟಸ್ವಾಮಿ ಇನ್ನುಮುಂದೆ ಸ್ವಾಮೀಜಿ.ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಗಳಾಗಿ ಅವರು ಪೀಠಾರೋಹಣ ಮಾಡಲಿದ್ದು, ಶೀಘ್ರದಲ್ಲೇ ಪಟ್ಟಾಭಿಷೇಕ ನಡೆಯಿದೆ. ಆ ಬಳಿಕ ಅವರು ಪೂರ್ಣಾನಂದಪುರಿ ಸ್ವಾಮೀಜಿ ಆಗಲಿದ್ದಾರೆ. ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ನಗರೂರು ಗ್ರಾಮ ಬಡಾವಣೆಯಲ್ಲಿರುವ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದಲ್ಲಿ ಮೇ 15 ರಂದು ಬೆಳಗ್ಗೆ 11.50ಕ್ಕೆ ಪೀಠಾರೋಹಣ ಹಾಗೂ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ. ಶ್ರೀ … Continue reading ಸ್ವಾಮೀಜಿಯಾಗಲಿದ್ದಾರೆ ಮಾಜಿ ಸಚಿವ ಪುಟ್ಟಸ್ವಾಮಿ! ಗಾಣಿಗ ಮಠದ ಪೀಠಾಧಿಪತಿ ಆಗಿ ಸದ್ಯದಲ್ಲೇ ಪಟ್ಟಾಭಿಷೇಕ!
Copy and paste this URL into your WordPress site to embed
Copy and paste this code into your site to embed