ಮೀನ್ ಸಾರು ಮಾಡಲು ಹೆಲ್ಪ್​ ಮಾಡು ಎಂದಿದ್ದೆ ತಪ್ಪಾಯ್ತು; ಅಣ್ಣನ ಪ್ರಾಣ ತೆಗೆದೆಬಿಟ್ಟ

ಅಮರಾವತಿ: ಮೀನಿನ ಸಾರನ್ನು ತಯಾರಿಸಲು ಮಸಾಲೆ ಅರೆಯುವ ವಿಚಾರವಾಗಿ ಶುರುವಾದ ಗಲಾಟೆ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ವೇಂಕಟೇಶ್​ನನ್ನು ವಶಕ್ಕೆ ಪಡೆದಿದ್ದು, ಮೃತ ದುರ್ದೈವಿಯನ್ನು ಸಂಜೀವ್​ ಎಂದು ಗುರುತಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಶ್ರೀ ಸತ್ಯಸಾಯಿ ಜಿಲ್ಲೆಯ ತನಕಲ್ಲು ಮಂಡಲದ ನಡಿಮಿಕುಂಟಪಲ್ಲಿ ಗ್ರಾಮದ ಸಂಜೀವ್ ಮತ್ತು ವೆಂಕಟೇಶ್ ಇಬ್ಬರು ಅಣ್ಣ ತಮ್ಮ ಎಂದು ತಿಳಿದು ಬಂದಿದೆ. ಇವರಿಬ್ಬರು ಜೀವನೋಪಾಯಕ್ಕಾಗಿ ಕೂಲಿ ಕೆಲಸ … Continue reading ಮೀನ್ ಸಾರು ಮಾಡಲು ಹೆಲ್ಪ್​ ಮಾಡು ಎಂದಿದ್ದೆ ತಪ್ಪಾಯ್ತು; ಅಣ್ಣನ ಪ್ರಾಣ ತೆಗೆದೆಬಿಟ್ಟ