ಮೀನಿಗೆ ಬಲೆ ಬೀಸಿದರೆ ಸಿಕ್ಕುವುದು ಪ್ಲಾಸ್ಟಿಕ್: ಪಂಚಗಂಗಾವಳಿ ನದಿಯಲ್ಲಿ ಕಸದ್ದೇ ಕಾರುಬಾರು

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿಕರಾವಳಿ ಭಾಗದ ಜನರ ಜೀವನಾಡಿ ಕುಂದಾಪುರ ತಾಲೂಕಿನ ಪಂಚಗಂಗಾವಳಿ ಮಲೀನಗೊಳ್ಳುತ್ತಿದ್ದು, ಜಲಚರಗಳು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕುಂದಾಪುರ ತಾಲೂಕು ಹಾಗೂ ಗಂಗೊಳ್ಳಿಯಲ್ಲಿ ತಾಲೂಕಿನ ಪ್ರಮುಖ ಐದು ನದಿಗಳು ಸಂಗಮಿಸಿ ಸಮುದ್ರ ಸೇರುತ್ತಿದ್ದು, ಈ ನದಿಯಲ್ಲಿ ತ್ಯಾಜ್ಯ ತುಂಬಿ ತೇಲಾಡುತ್ತಿದೆ. ನದಿಯ ತೀರ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿಯಾಗಿ ಬಂದು ಬೀಳುತ್ತಿದ್ದು, ನದಿಯ ಒಡಲು ತ್ಯಾಜ್ಯಗಳಿಂದ ತುಂಬಿಕೊಂಡಿದೆ. ಹೀಗಾಗಿ ನದಿಯಲ್ಲಿ ಜಲಚರಗಳು ಸಂಕಷ್ಟ ಅನುಭವಿಸುವಂತಾಗಿದ್ದು, ನದಿಯಲ್ಲಿ ಮತ್ಸ್ಯೋದ್ಯಮಕ್ಕೂ ತೊಂದರೆಯಾಗುತ್ತಿದೆ. ನದಿಯಲ್ಲಿ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದು ಅಪಾಯಕ್ಕೆ … Continue reading ಮೀನಿಗೆ ಬಲೆ ಬೀಸಿದರೆ ಸಿಕ್ಕುವುದು ಪ್ಲಾಸ್ಟಿಕ್: ಪಂಚಗಂಗಾವಳಿ ನದಿಯಲ್ಲಿ ಕಸದ್ದೇ ಕಾರುಬಾರು