ಬ್ಯಾನ್ ಮಾಡಿದ್ದು ತಪ್ಪು, ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ… ಅನಿರುದ್ಧ್​ ಪರ ಫಿಲ್ಮ್​ ಚೇಂಬರ್​ ಬ್ಯಾಟಿಂಗ್​

ಬೆಂಗಳೂರು: ಸಿನಿಮಾ ಇರಲಿ‌- ಸೀರಿಯಲ್ ಇರಲಿ ಕಲಾವಿದರು ಸಹಕರಿಸಲಿಲ್ಲ ಅಂದ್ರೆ ಅವರನ್ನ ತೆಗೆದುಹಾಕಬಹುದು. ಆದರೆ ಕಲಾವಿದನನ್ನು ಬ್ಯಾನ್ ಮಾಡೋದು ತಪ್ಪು. ಬ್ಯಾನ್- ಬಾಯ್ಕಾಟ್ ಮಾಡಿ ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ. ಕಿರುತೆರೆ ಇರಲಿ, ಹಿರಿತೆರೆ ಇರಲಿ… ಶೂಟಿಂಗ್ ಟೈಂನಲ್ಲಿ ಮನಸ್ತಾಪ ಬರೋದು ಸಹಜ. ಅದನ್ನ ಸರಿ ಮಾಡ್ಕೊಂಡು ಹೋಗಬೇಕು… ಹೀಗಂತ ಹೇಳಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿ ಅಧ್ಯಕ್ಷ ಭಾಮ ಹರೀಶ್ ಮತ್ತು ಕಾರ್ಯದರ್ಶಿ ಸುಂದರ್ ರಾಜ್. ಜೊತೆಜೊತೆಯಲಿ ಸೀರಿಯಲ್​ ತಂಡದೊಂದಿಗಿನ ವಿವಾದ … Continue reading ಬ್ಯಾನ್ ಮಾಡಿದ್ದು ತಪ್ಪು, ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ… ಅನಿರುದ್ಧ್​ ಪರ ಫಿಲ್ಮ್​ ಚೇಂಬರ್​ ಬ್ಯಾಟಿಂಗ್​