ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!

ಹರಿಯಾಣ: ಪ್ರಾಮಾಣಿಕ ಎಸ್​​ಐ ಎಂದು ಈಕೆಗೆ ಗಣರಾಜ್ಯೋತ್ಸವದಂದು ಪ್ರಶಸ್ತಿ ನೀಡಲಾಗಿತ್ತು. ಆದರೆ ಆಕೆಯೇ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾಳೆ. ಹರಿಯಾಣದ ಭವಾನಿ ಖೇರ ಪೊಲೀಸ್ ಠಾಣೆಯ ಎಸ್​​ಐ ಮುನ್ನಿದೇವಿ ಬಂಧಿತ ಆರೋಪಿ. ಮಹಿಳೆಯೊಬ್ಬರ ಪ್ರಕರಣದಲ್ಲಿ ತನಿಖಾಧಿಕಾರಿ ಆಗಿದ್ದ ಮುನ್ನಿದೇವಿ, 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಳು. ಹೀಗಾಗಿ ಈ ಮಹಿಳೆ ಎಸಿಬಿಗೆ ದೂರು ನೀಡಿದ್ದು, ಅವರು ವಿಶೇಷ ತಂಡ ರಚಿಸಿ ರೆಡ್​ಹ್ಯಾಂಡೆಡ್​ ಆಗಿ ಹಿಡಿಯಲು ಜಾಲ ಹೆಣೆದಿದ್ದರು. ನ್ಯಾಷನಲ್​ ಕ್ರೈಮ್​ ಇನ್​ವೆಸ್ಟಿಗೇಷನ್ … Continue reading ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!