ಹೆಚ್ಚುವರಿ ಅಕ್ಕಿ ಕೊಟ್ಟರೆ ಪ್ರಸ್ತುತ ನೀಡುವ ಧಾನ್ಯಕ್ಕೆ ಸಂಚಕಾರ: FCI ಸ್ಪಷ್ಟನೆ

ಬೆಂಗಳೂರು: ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವಾಗ್ದಾದ ನಡುವೆಯೂ ಭಾರತೀಯ ಆಹಾರ ನಿಗಮ( ಎ್ಸಿಐ) ಮಧ್ಯಪ್ರವೇಶಿಸಿದ್ದು, ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಟ್ಟರೆ ಮುಂದಿನ ದಿನಗಳಲ್ಲಿ ಪ್ರಸ್ತುತ ನೀಡುತ್ತಿರುವ 5 ಕೆಜಿ ಅಕ್ಕಿಗೂ ಸಂಚಕಾರ ಬಂದೊದಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. FCI ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಧಾನ ವ್ಯವಸ್ಥಾಪಕ ಭೂಪೇಂದ್ರಸಿಂಗ್ ಭಾಟಿ ಮಾತನಾಡಿ, ಭತ್ತ, ಗೋಧಿ ಬೆಳೆಯುವ ಉತ್ತರ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಿಂದ ಪ್ರವಾಹ ಉಂಟಾದರೆ, ಇತ್ತ ಮಳೆ … Continue reading ಹೆಚ್ಚುವರಿ ಅಕ್ಕಿ ಕೊಟ್ಟರೆ ಪ್ರಸ್ತುತ ನೀಡುವ ಧಾನ್ಯಕ್ಕೆ ಸಂಚಕಾರ: FCI ಸ್ಪಷ್ಟನೆ