ಮುಂಗಾರಿಗೆ ಕಾಯುತ್ತಿರುವ ರೈತ

ಬ್ರಹ್ಮಾವರ: ಮುಂಗಾರು ಕೊಂಚ ತಡವಾಗಬಹುದೆಂಬ ಹವಾಮಾನ ಇಲಾಖೆ ಮುನ್ಸೂಚನೆಯ ನಡುವೆಯೇ ಕರಾವಳಿ ಜಿಲ್ಲೆಯಾದ್ಯಂತ ರೈತರು ಮಳೆಗಾಲದ ಸಿದ್ಧತೆ ನಡೆಸುತ್ತಿದ್ದು, ಹೊಲದಲ್ಲಿ ಪೂರ್ವಸಿದ್ಧತೆ ಎಲ್ಲೆಡೆ ಕಂಡು ಬರುತ್ತಿದೆ. ಬ್ರಹ್ಮಾವರ, ಬಾರಕೂರು ಗ್ರಾಮೀಣ ಭಾಗದ ರೈತರು ಮಳೆಗಾಲಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡು ಮಳೆಗಾಗಿ ಕಾದು ಕುಳಿತಿದ್ದಾರೆ. ಅತಿ ಹೆಚ್ಚು ತುಂಡುಭೂಮಿ ಹೊಂದಿರುವ ಕರಾವಳಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಭೂಮಿಯನ್ನು ಹಡಿಲು ಬಿಡಬಾರದು ಎಂಬ ಸದುದ್ದೇಶದಿಂದ ಮಾತ್ರ ರೈತರು ಕೂಲಿ ಆಳುಗಳ ಕೊರತೆ, ದುಬಾರಿ ಬಾಡಿಗೆಯ ಟಿಲ್ಲರ್, ಕಟಾವು ಯಂತ್ರ, ಅಕಾಲಿಕ … Continue reading ಮುಂಗಾರಿಗೆ ಕಾಯುತ್ತಿರುವ ರೈತ