ಹರಿಯಾಣ: ರೈತರ ಪ್ರತಿಭಟನೆ ಅಂತ್ಯ; ಲಾಠಿಚಾರ್ಜ್​ ಪ್ರಕರಣದ ತನಿಖೆ ಆದೇಶಿಸಿದ ಸರ್ಕಾರ

ಕರ್ನಾಲ್​​: ಹರಿಯಾಣದ ಕರ್ನಾಲ್​ನಲ್ಲಿ ಕಳೆದ ತಿಂಗಳು ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ಬಗ್ಗೆ ಹರಿಯಾಣ ಸರ್ಕಾರ ಉನ್ನತ ತನಿಖೆ ಆದೇಶಿಸಿದೆ. ‘ಬ್ಯಾರಿಕೇಡ್​ ದಾಟುವ ರೈತರ ತಲೆ ಒಡೆಯಿರಿ’ ಎಂದು ಆದೇಶಿಸಿ, ವಿವಾದದ ಕೇಂದ್ರಬಿಂದುವಾಗಿದ್ದ ಐಎಎಸ್​ ಅಧಿಕಾರಿ ಆಯುಷ್​ ಸಿನ್ಹಾರನ್ನು ಸರ್ಕಾರ ರಜೆಯ ಮೇಲೆ ಕಳುಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಗುಂಪು ಕರ್ನಾಲ್​ ಜಿಲ್ಲೆಯ ಹೊರಗೆ ನಡೆಸುತ್ತಿದ್ದ ತನ್ನ ಪ್ರತಿಭಟನೆಯನ್ನು ಹಿಂಪಡೆದಿದೆ ಎನ್ನಲಾಗಿದೆ. ಆಗಸ್ಟ್​ 28 ರಂದು ಕರ್ನಾಲ್​ನ ಘರೌಂದಾ ಟೋಲ್​ ಪ್ಲಾಜಾದ ಬಳಿ … Continue reading ಹರಿಯಾಣ: ರೈತರ ಪ್ರತಿಭಟನೆ ಅಂತ್ಯ; ಲಾಠಿಚಾರ್ಜ್​ ಪ್ರಕರಣದ ತನಿಖೆ ಆದೇಶಿಸಿದ ಸರ್ಕಾರ