ಸಿಂಘು ಗಡಿಯಲ್ಲಿ ಮತ್ತೆ ದಾಳಿ! ತಲ್ವಾರ್​ ಹಿಡಿದು ಪೊಲೀಸರ ಮೇಲೆ ಎರಗಿದ ಹೋರಾಟಗಾರರು

ನವದೆಹಲಿ: ಹರಿಯಾಣ-ದೆಹಲಿ ಗಡಿಯಾಗಿರುವ ಸಿಂಘು ಗಡಿಯಲ್ಲಿ ಶುಕ್ರವಾರದಂದು ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ರೈತ ಹೋರಾಟಗಾರರು ಮತ್ತು ಅಲ್ಲಿನ ಸ್ಥಳೀಯ ಜನರ ನಡುವೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರ ಮೇಲೆ ರೈತ ಹೋರಾಟಗಾರರು ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ; ರೈತರ ಬೇಡಿಕೆ ಈಡೆರುವವರೆಗೂ ಹೋರಾಟ ಸಿಂಘು ಗಡಿಯನ್ನು ಹೋರಾಟಗಾರರು ಬಿಟ್ಟು ಹೋಗಬೇಕು ಎಂದು ಸಿಂಘು ಗ್ರಾಮದ ಜನರು ಗುರುವಾರದಂದೇ ಆಗ್ರಹಿಸಿದ್ದರು. ಹೊರಡಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುವುದಾಗಿಯೂ … Continue reading ಸಿಂಘು ಗಡಿಯಲ್ಲಿ ಮತ್ತೆ ದಾಳಿ! ತಲ್ವಾರ್​ ಹಿಡಿದು ಪೊಲೀಸರ ಮೇಲೆ ಎರಗಿದ ಹೋರಾಟಗಾರರು