ಸಾಲ ಬಾಧೆ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಪ್ರಾಣ ತ್ಯಾಗ ಮಾಡಿದ ರೈತ
ಕಲಬುರಗಿ: ಸಾಲದ ಬಾಧೆ ತಾಳದೇ ರವಿಂದ್ರ ಭೋಗಶೆಟ್ಟಿ (38) ಎನ್ನುವ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ತಾಲೂಕಿನ ಬೋಳೇವಾಡ ಗ್ರಾಮದ ರೈತ ರವೀಂದ್ರ, ತಮ್ಮದೇ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಈ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುನಿಯನ್ ಬ್ಯಾಂಕ್ನಲ್ಲಿ 10 ಲಕ್ಷ ರೂ. ಹೆಚ್ಚು ಸಾಲ ಮಾಡಿದ್ದರು. ಈ ಬಾರಿ ನೆಟೆ ರೋಗದಿಂದ ತೊಗರಿ ಹಾನಿಗೀಡಾದ ನಂತರ ಇವರು ಕಂಗಾಲಾಗಿದ್ದರು, ಮಾಡಿದ ಸಾಲ ತೀರಿಸುವ ದಾರಿ ಕಾಣದೇ ಬೇರೆ ವಿಧಿಯಿಲ್ಲ ಎಂದುಕೊಂಡು ಕಳೆ … Continue reading ಸಾಲ ಬಾಧೆ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಪ್ರಾಣ ತ್ಯಾಗ ಮಾಡಿದ ರೈತ
Copy and paste this URL into your WordPress site to embed
Copy and paste this code into your site to embed