ಕರೊನಾ ಭಯದಿಂದ 15 ತಿಂಗಳು ಮನೆಯಲ್ಲೇ ಬಂಧಿಯಾಗಿದ್ದ ಕುಟುಂಬ!

ಈಸ್ಟ್​ ಗೋದಾವರಿ : ಕರೊನಾ ಭಯದಿಂದಾಗಿ ತಮ್ಮನ್ನು ತಾವೇ ಪುಟ್ಟ ಟೆಂಟ್​ ಹೌಸಿನಲ್ಲಿ ಕೂಡಿಹಾಕಿಕೊಂಡು ಅನಾರೋಗ್ಯಕರವಾಗಿ ಬದುಕುತ್ತಿದ್ದರು ಎನ್ನಲಾದ ಕುಟುಂಬವೊಂದನ್ನು ಆಂದ್ರ ಪ್ರದೇಶ ಪೊಲೀಸರು ರಕ್ಷಣೆ ಮಾಡಿದ್ದಾರೆ. ಈಸ್ಟ್​ ಗೋದಾವರಿ ಜಿಲ್ಲೆಯ ಕದಲಿ ಗ್ರಾಮದ ನಿವಾಸಿಗಳಾದ 50 ವರ್ಷದ ರುತ್ತಮ್ಮ ಮತ್ತು ಆಕೆಯ ಮಕ್ಕಳಾದ ಕಾಂತಾಮಣಿ(32), ರಾಣಿ (30), ಕಳೆದ 15 ತಿಂಗಳಿಂದ ಹೊರಬಂದೇ ಇಲ್ಲ ಎನ್ನಲಾಗಿದೆ. ಈ ಮೂವರು ಒಂದು ಸಣ್ಣ ಟೆಂಟ್​ ಹೌಸಿನಲ್ಲಿ ವಾಸಿಸುತ್ತಿದ್ದರು. 15 ತಿಂಗಳ ಹಿಂದೆ ತಮ್ಮ ಪಕ್ಕದ ಮನೆಯವರು ಕರೊನಾದಿಂದ … Continue reading ಕರೊನಾ ಭಯದಿಂದ 15 ತಿಂಗಳು ಮನೆಯಲ್ಲೇ ಬಂಧಿಯಾಗಿದ್ದ ಕುಟುಂಬ!