ರಾಜ್ಯಕ್ಕೆ ಖೋಟಾ ಕರೆನ್ಸಿ ಕಾಟ: ನಕಲಿ ನೋಟು ಹಾವಳಿ 4 ಪಟ್ಟು ಹೆಚ್ಚಳ, ಕರ್ನಾಟಕಕ್ಕೆ 2ನೇ ಸ್ಥಾನ

| ಕೀರ್ತಿನಾರಾಯಣ ಸಿ. ಬೆಂಗಳೂರು ಕಪ್ಪುಹಣ, ಖೋಟಾನೋಟು ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣದ ನಿರ್ಧಾರದ ಬಳಿಕವೂ ದೇಶದಲ್ಲಿ ನಕಲಿ ಕರೆನ್ಸಿಯ ಕಳ್ಳಾಟ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ! ಗುಜರಾತ್ ನಕಲಿ ನೋಟು ಹೆಚ್ಚು ಪತ್ತೆಯಾದ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಕರ್ನಾಟಕ 2ನೇ ಸ್ಥಾನದಲ್ಲಿದೆ. ಭಯೋತ್ಪಾದನೆ ಮೂಲಕ ಭಾರತದಲ್ಲಿ ಅಶಾಂತಿ ಎಬ್ಬಿಸಲು ಹವಣಿಸುವ ಪಾಕಿಸ್ತಾನ ಕಳ್ಳನೋಟು ತಯಾರಿಸಿ ಭಾರತದಲ್ಲಿ ಚಲಾವಣೆ ಮಾಡುವ ಕುಕೃತ್ಯ ಮುಂದುವರಿಸಿ ರುವುದನ್ನು … Continue reading ರಾಜ್ಯಕ್ಕೆ ಖೋಟಾ ಕರೆನ್ಸಿ ಕಾಟ: ನಕಲಿ ನೋಟು ಹಾವಳಿ 4 ಪಟ್ಟು ಹೆಚ್ಚಳ, ಕರ್ನಾಟಕಕ್ಕೆ 2ನೇ ಸ್ಥಾನ