ಎಳನೀರು ನಿಜವಾಗ್ಲೂ ಕ್ಯಾನ್ಸರ್ ಓಡಿಸುತ್ತಾ? ಇಲ್ಲಿದೆ ವಾಟ್ಸ್ಆ್ಯಪ್ ಸುದ್ದಿಯ ಅಸಲಿಯತ್ತು…
ಬೆಂಗಳೂರು: ಕೆಲವು ದಿನಗಳಿಂದ ವಾಟ್ಸ್ಆ್ಯಪ್ನಲ್ಲಿ ಎಳನೀರು ಕುಡಿದು ಕ್ಯಾನ್ಸರ್ ಗುಣಪಡಿಸಬಹುದು ಎನ್ನುವ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಈ ಸಂದೇಶದಲ್ಲಿ ಎಳನೀರನ್ನು ಬಿಸಿ ಮಾಡಿ ಕುಡಿದರೆ ಅದು ಕ್ಯಾನ್ಸರ್ಗೆ ರಾಮಬಾಣ ಎಂದು ಬರೆದು ಜನರ ದಿಕ್ಕು ತಪ್ಪಿಸುತ್ತಿದೆ. ಬಿಪಿ ನಿಯಂತ್ರಿಸುತ್ತೆ, ನರದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತೆ ಎಂದೆಲ್ಲಾ ಈ ಸಂದೇಶದಲ್ಲಿ ಬರೆಯಲಾಗಿದ್ದು ಅವುಗಳ ಜೊತೆಗೆ ಬಿಸಿ ಎಳನೀರು ಕುಡಿದರೆ ಕ್ಯಾನ್ಸರ್ ಗುಣಪಡಿಸಬಹುದು. ಇದು ಸದ್ಯ ಬಳಕೆಯಲ್ಲಿ ಇರುವ ಅತ್ಯಾಧುನಿಕ ತಂತ್ರ ಎಂದು ಬರೆಯಲಾಗಿತ್ತು. ಈ ಸಂದೇಶವನ್ನು ಟಾಟಾ ಮೆಮೊರಿಯಲ್ … Continue reading ಎಳನೀರು ನಿಜವಾಗ್ಲೂ ಕ್ಯಾನ್ಸರ್ ಓಡಿಸುತ್ತಾ? ಇಲ್ಲಿದೆ ವಾಟ್ಸ್ಆ್ಯಪ್ ಸುದ್ದಿಯ ಅಸಲಿಯತ್ತು…
Copy and paste this URL into your WordPress site to embed
Copy and paste this code into your site to embed