ಎಳನೀರು ನಿಜವಾಗ್ಲೂ ಕ್ಯಾನ್ಸರ್​ ಓಡಿಸುತ್ತಾ? ಇಲ್ಲಿದೆ ವಾಟ್ಸ್​ಆ್ಯಪ್​ ಸುದ್ದಿಯ ಅಸಲಿಯತ್ತು…

ಬೆಂಗಳೂರು: ಕೆಲವು ದಿನಗಳಿಂದ ವಾಟ್ಸ್​ಆ್ಯಪ್​ನಲ್ಲಿ ಎಳನೀರು ಕುಡಿದು ಕ್ಯಾನ್ಸರ್​ ಗುಣಪಡಿಸಬಹುದು ಎನ್ನುವ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಈ ಸಂದೇಶದಲ್ಲಿ ಎಳನೀರನ್ನು ಬಿಸಿ ಮಾಡಿ ಕುಡಿದರೆ ಅದು ಕ್ಯಾನ್ಸರ್​ಗೆ ರಾಮಬಾಣ ಎಂದು ಬರೆದು ಜನರ ದಿಕ್ಕು ತಪ್ಪಿಸುತ್ತಿದೆ. ಬಿಪಿ ನಿಯಂತ್ರಿಸುತ್ತೆ, ನರದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತೆ ಎಂದೆಲ್ಲಾ ಈ ಸಂದೇಶದಲ್ಲಿ ಬರೆಯಲಾಗಿದ್ದು ಅವುಗಳ ಜೊತೆಗೆ ಬಿಸಿ ಎಳನೀರು ಕುಡಿದರೆ ಕ್ಯಾನ್ಸರ್​ ಗುಣಪಡಿಸಬಹುದು. ಇದು ಸದ್ಯ ಬಳಕೆಯಲ್ಲಿ ಇರುವ ಅತ್ಯಾಧುನಿಕ ತಂತ್ರ ಎಂದು ಬರೆಯಲಾಗಿತ್ತು. ಈ ಸಂದೇಶವನ್ನು ಟಾಟಾ ಮೆಮೊರಿಯಲ್​ … Continue reading ಎಳನೀರು ನಿಜವಾಗ್ಲೂ ಕ್ಯಾನ್ಸರ್​ ಓಡಿಸುತ್ತಾ? ಇಲ್ಲಿದೆ ವಾಟ್ಸ್​ಆ್ಯಪ್​ ಸುದ್ದಿಯ ಅಸಲಿಯತ್ತು…