ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್ಸ್ಪಾಟ್ ಆಯಿತೇ? ಫ್ಯಾಕ್ಟ್ಚೆಕ್ನಲ್ಲಿ ಸತ್ಯಾಂಶ ಬಯಲು!
ನವದೆಹಲಿ: ಕರೊನಾ ವೈರಸ್ ಭೀತಿಯ ನಡುವೆ ದೆಹಲಿಯಲ್ಲಿ ಧಾರ್ಮಿಕ ಸಭೆ ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಭಾರತದಲ್ಲಿ ಕರೊನಾ ವೈರಸ್ ವೇಗವಾಗಿ ಹರಡಲು ಕಾರಣಕರ್ತರು ಎಂಬ ಆರೋಪವನ್ನು ತಬ್ಲಿಘಿ ಜಮಾತ್ ಹೊತ್ತಿಕೊಂಡಿತು. ಇದಲ್ಲದೆ, ಆಸ್ಪತ್ರೆಯಿಂದ ತಬ್ಲಿಘಿ ರೋಗಿಯೊಬ್ಬ ಪರಾರಿಯಾಗಿದ್ದು, ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ಸೇರಿ ಅನೇಕ ಪ್ರಕರಣಗಳು ವರದಿಯಾದವು. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. “ಪೀಪಲ್ಸ್ ವಾಯ್ಸ್” ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಸದ್ಗುರು ಅವರ ಫೋಟೋದೊಂದಿಗೆ ಇಂಗ್ಲಿಷ್ … Continue reading ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್ಸ್ಪಾಟ್ ಆಯಿತೇ? ಫ್ಯಾಕ್ಟ್ಚೆಕ್ನಲ್ಲಿ ಸತ್ಯಾಂಶ ಬಯಲು!
Copy and paste this URL into your WordPress site to embed
Copy and paste this code into your site to embed