ಅಣ್ಣನ ಚಿತೆಗೆ ಬೆಂಕಿ ಇಟ್ಟಳು- ನಾಲ್ಕೇ ದಿನದಲ್ಲಿ ಅಪ್ಪನ ಚಿತೆ ಸಿದ್ಧವಾಯ್ತು! ಕಣ್ಣೀರಲ್ಲಿ ಗ್ರಾಮ
ಶಾಜಾಪುರ (ಮಧ್ಯಪ್ರದೇಶ): ಕರೊನಾ ಎರಡನೆಯ ಅಲೆ ಇಡೀ ಕುಟುಂಬಕ್ಕೆ ಕುಟುಂಬವನ್ನೇ ಬಲಿ ಪಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಎಷ್ಟೋ ಕುಟುಂಬದಲ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡಲೂ ಜನರಿಲ್ಲದ ಸ್ಥಿತಿ. ಅಂಥದ್ದೇ ಒಂದು ನೋವಿನ ಘಟನೆ ನಡೆದಿರುವುದು ಮಧ್ಯಪ್ರದೇಶದ ಶಾಜಾಪುರದಲ್ಲಿ. ಮೃತರ ಚಿತೆಗೆ ಅಗ್ನಿ ಇಡುವುದಕ್ಕಾಗಿಯಾದರೂ ಕುಟುಂಬದಲ್ಲಿ ಒಬ್ಬ ಗಂಡುಮಗ ಬೇಕು ಎನ್ನುವ ಮಾತು ಇಂದು ನಿನ್ನೆಯದ್ದಲ್ಲ. ಆದರೆ ಈ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಇದಾಗಲೇ ಅಲ್ಲಲ್ಲಿ ಮಹಿಳೆಯರು ಕೂಡ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರುವ ಘಟನೆಗಳು ನಡೆದಿವೆ. ಆದರೆ ಇಲ್ಲಿ ನಡೆದಿರುವುದು ಮಾತ್ರ … Continue reading ಅಣ್ಣನ ಚಿತೆಗೆ ಬೆಂಕಿ ಇಟ್ಟಳು- ನಾಲ್ಕೇ ದಿನದಲ್ಲಿ ಅಪ್ಪನ ಚಿತೆ ಸಿದ್ಧವಾಯ್ತು! ಕಣ್ಣೀರಲ್ಲಿ ಗ್ರಾಮ
Copy and paste this URL into your WordPress site to embed
Copy and paste this code into your site to embed