ಕಿರಣ್ ಮಜುಂದಾರ್ ಶಾ ಮುಡಿಗೆ ಪ್ರತಿಷ್ಠಿತ ಇವೈ ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿ

ದೆಹಲಿ: ಬಯೋಕಾನ್​ ಕಂಪನಿಯ ಕಾರ್ಯನಿರ್ವಾಹಕ ಮುಖ್ಯಸ್ಥರಾದ ಕಿರಣ್​ ಮಜುಂದಾರ್​ ಶಾ ಅವರು 2020ನೇ ಸಾಲಿನ ಪ್ರತಿಷ್ಠಿತ ಎರ್ನೆಸ್ಟ್ ಆ್ಯಂಡ್ ಎಂಗ್ ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ:  ಆನೆಗಳನ್ನು ಹೀಗೆ ದಾರುಣವಾಗಿ ಕೊಲ್ಲುವುದು ಕೇರಳದಲ್ಲಿ ಮಾಮೂಲಿಯಂತೆ! ಪ್ರಶಸ್ತಿಯ 20 ವರ್ಷಗಳ ಇತಿಹಾಸದಲ್ಲಿ, ಈ ಪ್ರಶಸ್ತಿಗೆ ಭಾಜನರಾದ ಮೂರನೇ ಭಾರತೀಯ ವ್ಯಕ್ತಿ ಇವರಾಗಿದ್ದಾರೆ. ಕೊಟಕ್ ಮಹೀಂದ್ರಾ ಬ್ಯಾಂಕ್​ ನ ಉದಯ್ ಕೊಟಕ್ (2014) ಮತ್ತು ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ನ ನಾರಾಯಣ ಮೂರ್ತಿ (2005) ಈ … Continue reading ಕಿರಣ್ ಮಜುಂದಾರ್ ಶಾ ಮುಡಿಗೆ ಪ್ರತಿಷ್ಠಿತ ಇವೈ ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿ