ನೇತಾಜಿ ಸಾವಿನ ರಹಸ್ಯ ಬಹಿರಂಗವಾಗಲಿ…
ಐಎನ್ಎ ಸ್ಥಾಪಿಸಿ ಹೋರಾಡುವ ಮೂಲಕ ಬ್ರಿಟಿಷರಲ್ಲಿ ಭೀತಿ ಮೂಡಿಸಿದ್ದವರು ನೇತಾಜಿ ಸುಭಾಶ್ಚಂದ್ರ ಬೋಸ್. ವಿಮಾನ ದುರಂತದಲ್ಲಿ ಸಂಭವಿಸಿದೆ ಎನ್ನಲಾದ ಅವರ ಸಾವು ಇನ್ನೂ ರಹಸ್ಯಮಯವಾಗಿದೆ. ಅಖಂಡ ಭಾರತದ ಪ್ರಥಮ ಪ್ರಧಾನಿ ಎಂದೇ ಗುರುತಿಸಲಾಗುವ ನೇತಾಜಿಯವರ 126 ನೇ ಜನ್ಮದಿನವನ್ನು ಜ. 23ರಂದು ಆಚರಿಸಲಾಗುತ್ತಿದೆ. | ವಿ.ಎಂ. ಕುಲಕರ್ಣಿ ಭಾರತದ ಸ್ವಾತಂತ್ರ್ಯ ಸಂಗ್ರಾಮವು ಜಗತ್ತಿನ ಮೇಲೆ ಬಹಳ ಮಹತ್ವದ ಪರಿಣಾಮಗಳನ್ನು ಬೀರಿತ್ತು. ಎರಡನೇ ಮಹಾಯುದ್ಧದಲ್ಲಿ ಭಾರತದ ಪ್ರಭಾವ ಸಾಕಷ್ಟು ಇತ್ತು. ಅಹಿಂಸೆಯಿಂದ ಮಾತ್ರ ಸ್ವಾತಂತ್ರ್ಯ ದೊರೆಯಿತೆಂದು ಕೆಲವರು ಹೇಳಿಕೊಂಡು … Continue reading ನೇತಾಜಿ ಸಾವಿನ ರಹಸ್ಯ ಬಹಿರಂಗವಾಗಲಿ…
Copy and paste this URL into your WordPress site to embed
Copy and paste this code into your site to embed