ನೇತಾಜಿ ಸಾವಿನ ರಹಸ್ಯ ಬಹಿರಂಗವಾಗಲಿ…

ಐಎನ್​ಎ ಸ್ಥಾಪಿಸಿ ಹೋರಾಡುವ ಮೂಲಕ ಬ್ರಿಟಿಷರಲ್ಲಿ ಭೀತಿ ಮೂಡಿಸಿದ್ದವರು ನೇತಾಜಿ ಸುಭಾಶ್ಚಂದ್ರ ಬೋಸ್. ವಿಮಾನ ದುರಂತದಲ್ಲಿ ಸಂಭವಿಸಿದೆ ಎನ್ನಲಾದ ಅವರ ಸಾವು ಇನ್ನೂ ರಹಸ್ಯಮಯವಾಗಿದೆ. ಅಖಂಡ ಭಾರತದ ಪ್ರಥಮ ಪ್ರಧಾನಿ ಎಂದೇ ಗುರುತಿಸಲಾಗುವ ನೇತಾಜಿಯವರ 126 ನೇ ಜನ್ಮದಿನವನ್ನು ಜ. 23ರಂದು ಆಚರಿಸಲಾಗುತ್ತಿದೆ. | ವಿ.ಎಂ. ಕುಲಕರ್ಣಿ ಭಾರತದ ಸ್ವಾತಂತ್ರ್ಯ ಸಂಗ್ರಾಮವು ಜಗತ್ತಿನ ಮೇಲೆ ಬಹಳ ಮಹತ್ವದ ಪರಿಣಾಮಗಳನ್ನು ಬೀರಿತ್ತು. ಎರಡನೇ ಮಹಾಯುದ್ಧದಲ್ಲಿ ಭಾರತದ ಪ್ರಭಾವ ಸಾಕಷ್ಟು ಇತ್ತು. ಅಹಿಂಸೆಯಿಂದ ಮಾತ್ರ ಸ್ವಾತಂತ್ರ್ಯ ದೊರೆಯಿತೆಂದು ಕೆಲವರು ಹೇಳಿಕೊಂಡು … Continue reading ನೇತಾಜಿ ಸಾವಿನ ರಹಸ್ಯ ಬಹಿರಂಗವಾಗಲಿ…