ಸಾರಿಗೆ ನಿಗಮಗಳನ್ನು ಲಾಭಕ್ಕೆ ತರಲು ತಜ್ಞರ ಸಮಿತಿ: ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ನಷ್ಟದಲ್ಲಿರುವುದು ನಿಜ. ಆದರೆ ಅದನ್ನು ಸರಿದೂಗಿಸಲು ಹಲವು ದಾರಿಗಳಿವೆ. ರೆವಿನ್ಯೂ ಮಾಡೆಲ್ ಸರ್ವೀಸ್ ಹೊಂದಿರುವ ಸಾರಿಗೆ ನಿಗಮಗಳನ್ನು ಯಾವ ರೀತಿ ಲಾಭಕ್ಕೆ ತರಬೇಕು ಎಂದು ಚರ್ಚಿಸಲು ಶೀಘ್ರವೇ ತಜ್ಞರ ಸಮಿತಿ ರಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ೬೦ ವಸಂತಗಳ ಸಂಭ್ರಮ’ ಕಾರ್ಯಕ್ರಮಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಿದ ಬೊಮ್ಮಾಯಿ, ಕೆಎಸ್​ಆರ್​ಟಿಸಿ ನಷ್ಟದಲ್ಲಿರುವ ಬಗ್ಗೆ ನಾನು ಬಹಳ ಚಿಂತನೆ ಮಾಡಿದ್ದೇನೆ. … Continue reading ಸಾರಿಗೆ ನಿಗಮಗಳನ್ನು ಲಾಭಕ್ಕೆ ತರಲು ತಜ್ಞರ ಸಮಿತಿ: ಸಿಎಂ ಬೊಮ್ಮಾಯಿ ಘೋಷಣೆ