ರಾಜ್ಯ ವಿಸ್ತರಣೆಯ ಯುಗಾಂತ್ಯವಾಗಿದೆ, ಇನ್ನೇನಿದ್ದರೂ ಅಭಿವೃದ್ಧಿ ಪರ್ವ
ನವದೆಹಲಿ: ವಿಶ್ವದಲ್ಲಿ ಈಗ ರಾಜ್ಯ ವಿಸ್ತರಣೆಯ ಯುಗಾಂತ್ಯವಾಗಿದೆ. ಇನ್ನೇನಿದ್ದರೂ ಅಭಿವೃದ್ಧಿಯ ಪರ್ವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೇಹ್ನಲ್ಲಿನ ಮುಂಚೂಣಿ ಸೇನಾ ನೆಲೆಗೆ ಶುಕ್ರವಾರ ಭೇಟಿ ಕೊಟ್ಟಿದ್ದ ಅವರು ಅಲ್ಲಿ ನಿಯೋಜನೆಗೊಂಡಿರುವ ಸೇನಾಪಡೆ, ವಾಯುಪಡೆ ಹಾಗೂ ಐಟಿಬಿಪಿ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ವಿಸ್ತರಣೆಯ ಹಪಾಹಪಿ ಹೊಂದಿದ್ದ ಶಕ್ತಿಗಳೆಲ್ಲವೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ ಎಂದು ಹೇಳುವ ಮೂಲಕ ತಮ್ಮ ದೇಶದ ಸರಹದ್ದನ್ನು ವಿಸ್ತರಿಸಿಕೊಳ್ಳಲು ಕಾಲು ಕೆರೆದುಕೊಂಡು ಭಾರತದೊಂದಿಗೆ ಜಗಳಕ್ಕಿಳಿದಿರುವ ಚೀನಾಕ್ಕೆ ಪರೋಕ್ಷವಾಗಿ ಎಚ್ಚರಿಕೆ … Continue reading ರಾಜ್ಯ ವಿಸ್ತರಣೆಯ ಯುಗಾಂತ್ಯವಾಗಿದೆ, ಇನ್ನೇನಿದ್ದರೂ ಅಭಿವೃದ್ಧಿ ಪರ್ವ
Copy and paste this URL into your WordPress site to embed
Copy and paste this code into your site to embed