ಖರ್ಗೆ ಭೇಟಿ ಮಾಡಿದ ಎಸ್ಪಿಎಂ ಕೈ ಸೇರ್ಪಡೆ ಖಚಿತ

ತುಮಕೂರು: ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಮರಳಲು ಸಿದ್ಧರಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಜಿಲ್ಲೆಯ ಪ್ರಭಾವಿ ಸಚಿವರುಗಳಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ರನ್ನೆಲ್ಲ ಭೇಟಿಯಾಗಿದ್ದ ಮುದ್ದಹನುಮೇಗೌಡ ಎಐಸಿಸಿ ಅಧ್ಯಕ್ಷರನ್ನೂ ಭೇಟಿಯಾಗುವ ಮೂಲಕ ಬಿಜೆಪಿ ತೊರೆಯುವುದನ್ನು ಖಚಿತಪಡಿಸಿದ್ದಾರೆ. ಖರ್ಗೆ ಜತೆ ಸಂಸತ್‌ನಲ್ಲಿದ್ದ ಎಸ್ಪಿಎಂ: 2013 ರಿಂದ 18ರ ವರೆಗಿನ … Continue reading ಖರ್ಗೆ ಭೇಟಿ ಮಾಡಿದ ಎಸ್ಪಿಎಂ ಕೈ ಸೇರ್ಪಡೆ ಖಚಿತ