ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್​ಗೆ ಮರಣೋತ್ತರ ಭಾರತ ರತ್ನ ಗೌರವ

ಪಟನಾ: ಬಿಹಾರದ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್​ ಅವರು ದೇಶದ ಅತ್ಯುನ್ನತ ಗೌರವ ಭಾರತ ರತ್ನ (ಮರಣೋತ್ತರ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಇಂದು ಸಂಜೆ ಪ್ರಶಸ್ತಿಯನ್ನು ಘೋಷಣೆ ಮಾಡಿದರು. ಠಾಕೂರ್​ ಅವರು ನಿಧನರಾಗಿ 35 ವರ್ಷಗಳ ಬಳಿಕ ಈ ಪ್ರಶಸ್ತಿ ಒಲಿದಿದೆ. 1988, ಫೆಬ್ರವರಿ 17ರಂದು ಠಾಕೂರ್​ ವಿಧಿವಶರಾದರು. ಜನನಾಯಕ ಎಂದೇ ಪ್ರಖ್ಯಾತಿ ಪಡೆದಿದ್ದ ಠಾಕೂರ್ ಅವರು ಅಲ್ಪಾವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 1970ರ ಡಿಸೆಂಬರ್​ನಿಂದ 1971ರ ಜೂನ್ ವರೆಗೆ ಮತ್ತು … Continue reading ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್​ಗೆ ಮರಣೋತ್ತರ ಭಾರತ ರತ್ನ ಗೌರವ