ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಿರುವಾಗ ಹಾಸನದಲ್ಲಿ ಶ್ರೀರಾಮ ಸಂಚರಿಸಿದ ಪುರಾವೆಗಳು ಗೋಚರ!
ಹಾಸನ: ಉತ್ತರ ಪ್ರದೇಶದ ರಾಮಮಂದಿರ ಉದ್ಘಾಟನೆ, ರಾಮ ಮೂರ್ತಿ ಪ್ರತಿಷ್ಠಾನದಂತಹ ಬೃಹತ್ ಧರ್ಮಕಾರ್ಯ ಸಂಧರ್ಭದಲ್ಲೇ ಹಾಸನದಲ್ಲೊಂದು ಗ್ರಾಮದಲ್ಲಿ ನೂರಾರು ವರುಷಗಳ ಪುರಾತನ ರಾಮ ಪಾದುಕೆ ಗೋಚರವಾಗಿವೆ. ಗ್ರಾಮಸ್ಥರು ಈ ಪಾದುಕೆ ರಚನೆ ನೋಡಿ ಜೊತೆಗೆ ಇನ್ನಿತರ ಆಕೃತಿಗಳನ್ನ ನೋಡಿ ಸಂತಸ ವ್ಯಕ್ತಪಡಿಸಿ, ಪೂಜೆಯನ್ನೂ ಆರಂಭಿಸಿದ್ದಾರೆ. ಆಲೂರು ತಾಲ್ಲೂಕಿನ ಕಾಗನೂರು ಗ್ರಾಮದ ಹೇಮಾವತಿ ಹಿನ್ನೀರಿನ ತಟದಲ್ಲಿನ ಕಲ್ಲು ಬಂಡೆಯಲ್ಲಿ ರಾಮ ಪಾದುಕೆಗಳು ಗೋಚರವಾಗಿವೆ. ಹಿಂದೆ ಈ ಕಲ್ಲನ್ನ ಗ್ರಾಮಸ್ಥರು ಪಾದಾರೆ ಕಲ್ಲು ಅಂತಾನೆ ಕರಿತಿದ್ದದ್ದು ವಾಡಿಕೆ. ಆದರೆ ಈ … Continue reading ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಿರುವಾಗ ಹಾಸನದಲ್ಲಿ ಶ್ರೀರಾಮ ಸಂಚರಿಸಿದ ಪುರಾವೆಗಳು ಗೋಚರ!
Copy and paste this URL into your WordPress site to embed
Copy and paste this code into your site to embed