ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಿರುವಾಗ ಹಾಸನದಲ್ಲಿ ಶ್ರೀರಾಮ ಸಂಚರಿಸಿದ ಪುರಾವೆಗಳು ಗೋಚರ!

ಹಾಸನ: ಉತ್ತರ ಪ್ರದೇಶದ ರಾಮಮಂದಿರ ಉದ್ಘಾಟನೆ, ರಾಮ ಮೂರ್ತಿ ಪ್ರತಿಷ್ಠಾನದಂತಹ ಬೃಹತ್ ಧರ್ಮಕಾರ್ಯ ಸಂಧರ್ಭದಲ್ಲೇ ಹಾಸನದಲ್ಲೊಂದು ಗ್ರಾಮದಲ್ಲಿ ನೂರಾರು ವರುಷಗಳ ಪುರಾತನ ರಾಮ ಪಾದುಕೆ ಗೋಚರವಾಗಿವೆ. ಗ್ರಾಮಸ್ಥರು ಈ ಪಾದುಕೆ ರಚನೆ ನೋಡಿ ಜೊತೆಗೆ ಇನ್ನಿತರ ಆಕೃತಿಗಳನ್ನ ನೋಡಿ ಸಂತಸ ವ್ಯಕ್ತಪಡಿಸಿ, ಪೂಜೆಯನ್ನೂ ಆರಂಭಿಸಿದ್ದಾರೆ. ಆಲೂರು ತಾಲ್ಲೂಕಿನ ಕಾಗನೂರು ಗ್ರಾಮದ ಹೇಮಾವತಿ ಹಿನ್ನೀರಿನ ತಟದಲ್ಲಿನ ಕಲ್ಲು ಬಂಡೆಯಲ್ಲಿ ರಾಮ ಪಾದುಕೆಗಳು ಗೋಚರವಾಗಿವೆ. ಹಿಂದೆ ಈ ಕಲ್ಲನ್ನ ಗ್ರಾಮಸ್ಥರು ಪಾದಾರೆ ಕಲ್ಲು ಅಂತಾನೆ ಕರಿತಿದ್ದದ್ದು ವಾಡಿಕೆ. ಆದರೆ ಈ … Continue reading ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಿರುವಾಗ ಹಾಸನದಲ್ಲಿ ಶ್ರೀರಾಮ ಸಂಚರಿಸಿದ ಪುರಾವೆಗಳು ಗೋಚರ!